ಕಾಲ

ಕಾಲದ ರಸಾತಲದಳಕೆ ಸಿಲುಕಿರುವ ಮನಸು. ಮೋಸ ವಂಚನೆಗಳೆ ಈ ಕಾಲದ ನಿಯಮ. ಮಾನಸಿಕವಾಗಿ ಕಿರುಕುಳ ನೀಡುವ, ಹಣ ದಾಹದಲಿ ಮಲಗಿರುವ ವಿದಾೄವಂತ ಭ್ರಷರು.

ಈ ಕೆಲಸದಲಿ ಸಮಯ ಕಳೆದುದು ತಿಳಿಯಲಿಲ. ಆದರೆ ಆ ದಿನ ಶ್ರೀ ಚನಬಸಣನವರು ಮುಂಜಾನೆ ಹಣ ಕೊಟೆರದಿದರೆ ನಾನು ಯಾದಗಿರಿಗೆ ಪ್ರಯಾಣಿಸಲು ಆಗುತಿರಲಿಲ. ಚಿಕಾನವಂಗಲದ ಶ್ರೀ ಶಾಂತಪ, ಶ್ರೀ ಚನಬಸಪ,ಶ್ರೀ ವಿರುಪಾಕ್ಷಪ ನವರು ಸ ಕಾಲದಲಿ ಮಾಡಿದ ನೆರವು ಜೀವ ವಿರುವ ತನಕ ಮರೆಯಲಾಗದು. ಅವರ ಕುಟುಂಬಕೆ ಸದಾಕಾಲ ದೇವರ ಅನುಗ್ರಹವಿರಲಿ.

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva