Posts

Showing posts from February, 2024

morning me at my village

ಇಂದು ಬೆಳಿಗ್ಗೆ ನಾನು ಹಾಲಿನ ಡೈರಿಯಿಂದ ಹಾಲು ತರಲು ಎದ್ದೆ. ಯಾವುದೋ ದೊಡ್ಡ ಧ್ವನಿ ಹೇಳುತ್ತಲೇ ಇತ್ತು. ಅವನು ಇವತ್ತು ಹಾಲು ತರಲು ಬಂದಿಲ್ಲ.6 .20 ಕ್ಕೆ ನಾನು ಡೈರಿಗೆ ಹೋದೆ. ರಥದ ಮುಂದೆ ಟ್ರ್ಯಾಕ್ಟರ್ ಇರಲಿಲ್ಲ. ಗಿರೀಶ್ ಹಳೆಯ ಶಾಲೆಯ ಬಾಗಿಲಿನ ಮುಂದೆ ಮೊಬೈಲ್ ಫೋನ್ ನೋಡುತ್ತಾ ಕುಳಿತಿದ್ದ. ಗೌರಕ್ಕರ ರಾಜಣ್ಣ ಉಪಸ್ಥಿತರಿದ್ದು ಇನ್ನೊಂದು ಚಿಕ್ಕ ನಾಯಿ ಮರಿ ಇತ್ತು. ನಾನು ರಾಜಣ್ಣನಿಗೆ ಇದನ್ನೂ ತಿನ್ನಿಸಿ ಎಂದು ಕೇಳಿದೆ  ಅವನು ಉತ್ತರಿಸಲಿಲ್ಲ. ಹೋಗೋಣ ಬನ್ನಿ ಎಂದು ಗಿರೀಶನನ್ನು ಕರೆದನು.  . ನಾನು ಸಂಜೆಯ ಕೆಲವು ವಿಷಯಗಳನ್ನು ಬರೆಯಲು ಬಯಸುತ್ತೇನೆ.  ನಿನ್ನೆ ದೇವಸ್ಥಾನದಲ್ಲಿ ಕೆಲವರು ಜಮಾಯಿಸಿದ್ದರು. Cheatigagi ಶ್ರೀ ಬಸವಣ್ಣ ದೇವಸ್ಥಾನ. ಇದ್ದಕ್ಕಿದ್ದಂತೆ x ಮಗ y ಕೂಗು ಕೇಳಿಸಿತು.ನಿಮ್ಮ ರಸ್ತೆ ಸಮಸ್ಯೆಯಿಂದ ಇಂದು ಇಡೀ ಗ್ರಾಮ ನರಳುತ್ತಿದೆ. ಕೂಡಲೇ ಭೂಮಿಯನ್ನು ಇತರರಿಗೆ ಮಾರಾಟ ಮಾಡಬೇಕು ಅವರ ಮನೆ ನನ್ನ ಮನೆಯ ಎದುರಿಗಿದೆ. Z 50 ವರ್ಷಗಳಿಂದ ಇಲ್ಲಿದ್ದಾರೆ ಎಂದು ಸಮರ್ಥಿಸಿಕೊಂಡರು. ಉದ್ದೇಶಿತ ಚರ್ಚೆ ನನ್ನ ಬಗ್ಗೆ .  2.2.2024 Shoulder crash today morning at dairy1.2.2024 ಎಲ್ಲರೂ ಹೋಗಿ ಹಾಡೋಣ ಅಂತ ಹೇಳಿದ ವ್ಯಕ್ತಿ

ಜ್ಞಾನವಾಪಿ some Facebook writings

Image
ಜ್ಞಾನವಾಪಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲಮಹಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಕಲ್ಪಿಸಿದ ನ್ಯಾಯಾಲಯ ವಾರ್ತಾಭಾರತಿ 31 Jan 2024 3:44 PM IST ಫಲಿಸಿದ ನಂದೀಶ್ವರನ 350 ವರ್ಷಗಳ  ನಿರೀಕ್ಷೆ. ಕಾಶಿಯ ಜ್ಞಾನವಾಪಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ, ಕೋರ್ಟ್ ತೀರ್ಪು. ಕಾಶಿ ವಿಶ್ವನಾಥನ ನಂದಿಯ ತಪಸ್ಸು ಫಲಿಸಿದೆ. ಜ್ಞಾನವಾಪಿ ಮಸೀದಿ ಒಳಗೆ ಹಿಂದು ವಿಗ್ರಹ ಪೂಜಿಸಲು ಅವಕಾಶ. PublicTV Big Bulletin | 'ಜ್ಞಾನವಾಪಿ' ವೈಜ್ಞಾನಿಕ ಸಮೀಕ್ಷೆ ವರದಿ ಬಹಿರಂಗ- ದೇಗುಲದ ಮೇಲೆ ಮಸೀದಿ ನಿರ್ಮಾಣವಾಗಿರೋದು ಖಚಿತ- ಪುರಾತತ್ವ ಇಲಾಖೆಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ- ಮಸೀದಿಯ ನೆಲಮಾಳಿಗೆಯಲ್ಲಿ ಮುರಿದ ಶಿವಲಿಂಗಗಳು ಪತ್ತೆ- ಕನ್ನಡ ತೆಲುಗು ಸೇರಿ 32 ಶಾಸನಗಳು ಪತ್ತೆ | HR Ranganath ಕಾಶಿ ವಿಶ್ವನಾಥ ದೇವಸ್ಥಾನದ ASI ಸರ್ವೆ ವರದಿ 🙏🏻🚩  ಮಸೀದಿಯ ಮೊದಲು, ಇಲ್ಲಿ ದೊಡ್ಡ ಹಿಂದೂ ದೇವಾಲಯವಿತ್ತು - ASI  ➡‘ಪಶ್ಚಿಮ ಗೋಡೆ’ ಹಿಂದೂ ದೇವಾಲಯದ ಭಾಗವಾಗಿದೆ - ASI  ➡‘ಕಂಬಗಳು ಮುರಿದವು, ಕಮಲದ ಗುರುತುಗಳು ಮುರಿದವು’  ➡ಹಿಂದೂ ದೇವಾಲಯಗಳ ಭಾಗವಾಗಿದ್ದ ಅಂತಹ 32 ಸ್ಥಳಗಳಿವೆ - ASI  ➡‘ಮಸೀದಿ ಕಟ್ಟಲು ಹಿಂದೂ ದೇವಾಲಯದ ವಸ್ತುಗಳನ್ನು ಬಳಸಲಾಗಿದೆ’  ➡‘ಜನಾರ್ದನ್ ಮೂರು ಭಾಷೆಗಳಲ್ಲಿ ಬರೆಯಲಾಗಿದೆ: ದೇವನಾಗರಿ, ತೆಲುಗು ಮತ್ತು ಕನ್ನಡ.’  ➡ರುದ್ರ ಮತ್ತು ಉಮ್ಮೇಶ್ವರರನ್ನು 3 ಭಾಷೆಗಳಲ್

1st Feb 2024

1st day of the month of February 2024. Good day to all. Daily walk of life gives lot of pictures stories and people talk, behaviour gives lot of opportunities to pen down few words. I always think, I should have done that. I Should have done this.  I believe in Karma. In kaliyuga one will see and witness the results of both the  Good and Bad actions of self.  If the baggage is more the family tree the successor will continue to enjoy these results. I don't understand when people think that on person could influence the results of any action outcome.  Why he or his family is treated badly. Instead, they could have offered him some job, some house, some money for sustenance.. I hope the great February brings lot of good  results and positive vibes from all corner and walks of life. ~1

ಸಂಸ್ಕಾರ ಎಂದರೇನು? whatsapp message from mother

[29/01, 8:51 am] Amma: ಸಂಸ್ಕಾರ ಎಂದರೇನು? [29/01, 8:51 am] Amma: ಸಂಸ್ಕಾರ ಬೇರೆಯವರ ಭಾವನೆಗಳಿಗೆ ಗೌರವಿಸುವುದು [29/01, 8:52 am] Amma: ನಮ್ಮ ಭಾವನೆಗಳಿಗೆ ಧಕ್ಕೆಯಾಗದೆ [29/01, 8:53 am] Amma: ನಮ್ಮ ತಾಯಿಗೆ, ಯಾರದರು ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಲ್ಲ ಎಂದಾಗ, ಅದು ತಪ್ಪು ಎಂದು ನಿರೂಪಿಸುವುದು [29/01, 8:54 am] Amma: ಮದುವೆಯಾದ ನಂಟರಲ್ಲಿ ಹೆಂಡತಿ ಮತ್ತು ಗಂಡ ಇಬ್ಬರೂ ಪರಸ್ಪರರ ಸಂಸ್ಕಾರಗಳ ಮೇಲೆ ಪ್ರಭಾವ ಬೀರುತ್ತಾರೆ. [29/01, 8:55 am] Amma: ನನಗೇ ಅನಿಸುತ್ತೆ ನನ್ನ ಅಪ್ಪ ಅಮ್ಮ ವಿದ್ಯಾವಂತರಲ್ಲಾ ಆದರೇ ವಿದ್ಯಾವಂತರಾದ ಅವರು ಹೆಚ್ಚು ಸಂಸ್ಕಾರಗಳು [29/01, 8:55 am] Amma: ಸಂಸ್ಕಾರಿಗಳು [29/01, 8:57 am] Amma: ಜನ ಹೇಳ್ತಾರೆ ಇವನು ನಮ್ಮವನು ಅಂತ ಜೀವನ ಬಿಟ್ಟಿದೀವಿ ಇಲ್ಲ ಅಂದಿದ್ರೆ ಕಲ್ಲಲ್ಲಿ ಎಸೆಯೋದು.  ಸಾಯಿಸುತಿದ್ದೆವು ಎಂದರೇ ಅದು ಅವರ ಸಂಸ್ಕಾರ [29/01, 8:58 am] Amma: ಒಬ್ಬರನ್ನ ಸಾಯಿಸುವ ಮನೋಭವ ಅವರಲ್ಲಿ ಬಂದಿದೆ ಎಂದರೇ ಅವ್ರು ಈ ಮೊದಲು ಯಾರನ್ನಾದರೂ ಸಾಯಿಸಬೇಕು. ಸಾಯಿಸುವ ಅಂತಕ್ಕೆ ತೆಗೆದುಕೊಂಡು ಹೋಗಬೇಕು. ಅದು ಅವರ ಸಂಸ್ಕಾರ [29/01, 8:59 am] Amma: ನಾನೂ ಹಾಲು ತರಲು ಲಿಂಗಾಯತರೆ ಹೆಚ್ಚಿರುಚ್ಚ ಬೀದಿಯಲಿ ಹೋಗುತಿದ್ದೆ [29/01, 9:01 am] Amma: ಅವರಲ್ಲಿ ಕೆಲವರು ಇವನು ಹುಚ್ಚ, ಇಲ್ಲಿ ಯಾಕೆ ಬಂದಿದಾನೆ, ಬೆಳಿಗ್ಗೆ ಇವ್ನ ಮುಖ ನೋಡಬೇಕು [29/01, 9:02 am] A