Posts

Showing posts from 2019

Pejavara Vishweshwara Theertharu

ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಪೇಜಾವರಶ್ರೀಗಳು ಈದಿನ ಕೃಷ್ಣನಲ್ಲಿ ಐಕ್ಯರಾದರು ಇದು ಬಹಳ ಇದು ಕರವಾದ ವಿಷಯ ದುಃಖಕರವಾದ ವಿಷಯ ಪೇಜಾವರಶ್ರೀಗಳು ಯತಿವರೇಣ್ಯರು ಇವರು ನೀತಿಗಳಿಗೆ ಎತ್ತಿಗೆ ಇವರು ಹಿಂದೂ ಧರ್ಮದ ಕಟ್ಟ ಅನುಯಾಯಿಗಳಾಗಿದ್ದರು ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಿ ಮುನ್ನಡೆಸುವ ಶಕ್ತಿಯನ್ನು ಹೊಂದಿದ್ದರು ಪ್ರತಿಬಾರಿಯ ತಮ್ಮ ಶಕ್ತ್ಯಾನುಸಾರ ಹಲವರಿಗೆ ಹಲವು ರೀತಿಯ ಸಹಕಾರವನ್ನು ನೀಡಿದ್ದರು ರಾಮಮಂದಿರದ ನಿರ್ಮಾಣವನ್ನು ಗಮನಿಸಬೇಕಾದದ್ದು ಇವರ ಕರ್ತವ್ಯವಾಗಿದ್ದು ಆದರೆ ಕೃಷ್ಣನ ತೀರ್ಮಾನವನ್ನು ಅಲ್ಲಗಳೆಯುವವರು ಯಾರು ರಾಮಮಂದಿರ ರಾಮಮಂದಿರದ ಭಾರಿ ಹೋಗಿ ಪರವಾಗಿ ತೀರ್ಪು ಬಂದಿದೆ ಕೋರ್ಟ್ ರಾಮಮಂದಿರದ ಪರವಾಗಿ ತೀರ್ಪು ನೀಡಿದ ನಂತರ ಇವರ ಸಾವು ಸಂಭವಿಸಿದ್ದು ಇವರ ಸಾಧನೆ ಇಚ್ಚಾಶಕ್ತಿ ಇರಬಹುದು ಇವರು ಒಂದು ಸಂದರ್ಶನದಲ್ಲಿ ಭಾರತದ ಹಿಂದೂ ಧರ್ಮ ಸನಾತನ ಧರ್ಮ ಇದನ್ನು ನಾಶಪಡಿಸುವುದು ಯಾರಿಂದಲೂ ಸಾಧ್ಯವಿಲ್ಲ ದೇಶದಲ್ಲಿ ಈದಿನ ಬ್ರಾಹ್ಮಣ್ಯವನ್ನು ವಿರೋಧಿಸುವ ಜನರು ಸಹ ಕವಿತೆ ಭೋಜನ ಸಹಪಂಕ್ತಿ ಭೋಜನ ಸಮಾಜದಿಂದ ಬಹಿಷ್ಕರಿಸಿದ ಜನರಿಗೆ ಗೌರವಾದರಗಳನ್ನು ನೀಡಿದಾಗ ಕೋಮುವಾದಿ ಎಂದು ತಿರಸ್ಕರಿಸಿದ್ದ ನ್ನು ಅಲ್ಲಗಳೆದು ಜನಮಾನಸದಲ್ಲಿ ಸಮಾಜದಲ್ಲಿ ಇರುವ ಜಾತಿ ವ್ಯವಸ್ಥೆಯನ್ನು ವಿರೋಧಿಸುವ ಬದಲಾಗಿ ಜಾತಿವ್ಯವಸ್ಥೆಯ ಸಂಕೀರ್ಣತೆ

Swamy Ayyappa ಶಬರಿಗಿರಿವಾಸನ ಪ್ರಯಾಣ 2019-20

          ಕೇರಳ ರಾಜ್ಯ ಪ್ರಕೃತಿ ಸೊಬಗಿನ ಅನನ್ಯ ರತ್ನ. ಎತ್ತ ನೋಡಿದರತ್ತ ಹಸಿರಿನಿಂದ ಕಂಗೊಳಿಸುತ್ತ. ತೆಂಗು, ರಬ್ಬರ್, ಟೀ ಗೆ ಹೆಸರುವಾಸಿಯಾದ ರಾಜ್ಯ. ಪ್ರತಿ ಬಾರಿ ಶಬರಿ ಮಲೆಗೆ ಬೇಟಿ ನೀಡಿದಾಗ ಗಮನಿಸುವುದು ಪ್ರಕೃತಿಗೆ ಮಾನವ ಕೊಡುಗೆ ಪ್ರಕೃತಿಯ ನಾಶ. ಹಸಿರು ಕಾಡಿನ ನಡುವೆ ಕಾಂಕ್ರಿಟ್ ಲೋಕ. ಕೇರಳಿಗರು ವೃತ್ತಿಪರ ವ್ಯಾಪಾರಸ್ಥರು. ಏರುಮಲೆಯಲ್ಲಿ ಒಂದು ರೂಪಾಯಿಯ ಶಾಂಪುವಿಗೆ 5 ರೂಪಾಯಿ ಪಡೆಯುವ ವ್ಯಾಪಾರಸ್ತ ಮನೋಭಾವದವರು. ಮಲೆಯಾಳಂ ಭಾಷೆ ಒರತು ಪಡಿಸಿ ಬೇರೆ ಭಾಷೆ ಬಳಸಲು ಆಸಕ್ತಿ ತೋರಿಸದ ವ್ಯಾಪಾರಸ್ತ ಮನೋಭಾವದವರು. ತಟ್ಟೆಯಲ್ಲಿ ಕೈ ತೊಳೆಯುವಂತಿಲ್ಲ.                       ಶಬರಿ ಮಲೆ ಯಾತ್ರೆ ಪ್ರತಿ ವರ್ಷವು ಒಂದು ಹೊಸತನವನ್ನು ನೀಡುತ್ತದೆ. ಪ್ರತಿ ಬಾರಿಯು ಹೊಸತನವನ್ನು ನೀಡುತ್ತದೆ. ಈ ಬಾರಿ ನಮ್ಮ ಪ್ರಯಾಣ ಜಯನಗರ ಟಿ.ಬ್ಲಾಕ್ ನ ಶ್ರೀ. ಕರುಮಾರಿಯಮ್ಮ ದೇವಸ್ಥಾನದಿಂದ ಶುರುವಾಯಿತು. ರಾಹುಕಾಲವನ್ನು ಮುಗಿಸಿಕೊಂಡು ನಮ್ಮ ವಾಹನ ಮುನ್ನಡೆಯಿತು. ವಾಹನ ಚಾಲಕ ಕುಂಕನಾಡಿನವನಾಗಿದ್ದ, ಸಂಬಂಧಿಯಾಗಿದ್ದ. ಅಲ್ಲಿಂದ ಮೈಸೂರಿಗೆ ಪ್ರಯಾಣ ಅಲ್ಲಿ ಸ್ವಲ್ಪ ಒತ್ತು ಕಾಯಲಾಯಿತು ಬೀರೂರು ಹಾಗೂ ಚಿಕ್ಕಾನವಂಗಲದಿಂದ ಬಂದ ಸಂಬಂಧಿಕರನ್ನು ಕರೆದುಕೊಂಡು ಮುನ್ನಡೆಯಲಾಯಿತು. ನಂಜನಗೂಡಿನಲ್ಲಿ ನಂಜುಂಡೇಶ್ವರನ ದರ್ಶನಕ್ಕಾಗಿ ಬೇಟಿ ನೀಡಿದೆವು. ಹೊಳೆಯ ದಡದಲ್ಲಿ ಕಾಮಗಾರಿ ಚಾಲ್ತಿಯಲ್ಲಿದ್ದಿತು. ಕೈ ಕಾಲು ತೊಳೆದುಕೊಂಡು ಶ್ರೀ ನಂಜುಂಡೇಶ್ವ

ನಾನು ಬೇಟಿ ನೀಡಿದ ಒಂದು ಸರಕಾರಿ ಶಾಲೆ.

                 ಇತ್ತೀಚೆಗೆ ಕಾರ್ಯಕ್ರಮ ನಿಮಿತ್ಯ ಒಂದು ಸರ್ಕಾರಿ ಶಾಲೆಗೆ ಬೇಟಿ ನೀಡಿದೆ.  ನಾನು ಕೂಡ ಸರ್ಕಾರಿ ಶಾಲೆಯಲ್ಲಿ ಕಲಿತ ಹಳ್ಳಿ ಹುಡುಗ.  ಸರ್ಕಾರಿ ಶಾಲೆಗಳಿಗೆ ಪ್ರತಿಬಾವಂತ ಶಿಕ್ಷಕರು ಆಯ್ಕೆಯಾಗಿರುತ್ತಾರೆ. ಈ ಶಾಲೆಯಲ್ಲಿ ಗಮನಿಸಿದ ವಿಷಯಗಳು  ಮಕ್ಕಳು ನೆಲದ ಮೇಲೆ ಕುಳಿತಿದ್ದರು. ಸ್ವ ನೈರ್ಮಲ್ಯಕ್ಕೆ ಆದ್ಯತೆ ಇರಲಿಲ್ಲ. ಅಥವಾ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಶಿಕ್ಷಕರು ಬಿಟ್ಟಿರಬೇಕು. ಬರಿಗಾಲಿನಲ್ಲಿ ಬಂದಿದ್ದ ವಿದ್ಯಾರ್ಥಿಗಳು.                   ನಾನು ಶಾಲೆಗೆ ಹೋಗುವಾಗ ಕೂರಲು ಮರದ ಮಣೆಗಳಿದ್ದವು. ಆದರೆ ಇವತ್ತು ಅದು ಕೂಡ ಇಲ್ಲದೆ ನೆಲದ ಮೇಲೆ ಕುಳಿತಿದ್ದು ಭ್ರಷ್ಟಚಾರ ತಾಂಡವವಾಡುತ್ತಿರುವುದಕ್ಕೆ ಒಂದು ಉದಾಹರಣೆಯಾಗಿದೆ. ಶಿಕ್ಷಕರು ತಾವು ಟಾಕು ಟೀಕಾಗಿ ಶಾಲೆಗೆ ಬರುವುದರ ಜೊತೆಗೆ ತಮ್ಮ ಶಾಲೆಯ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಿಗಿಂತ ನೈರ್ಮಲ್ಯ, ಶುಚಿತ್ವದಲ್ಲಿ, ಶಿಕ್ಷಣದಲ್ಲಿ ರಾಜಿ ಇಲ್ಲದೆ ಇರಬೇಕು ಎಂದು ಬಾವಿಸಬೇಕಾದ ಅವಶ್ಯಕತೆ ಇದೆ.                ಯಾವ ಸರಕಾರಿ ಶಿಕ್ಷಕ/ಶಿಕ್ಷಕಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ ಅಂತಹವರು ತಾವು ಮಾಡುವ ಶಿಕ್ಷಣದ ಕುರಿತು ಯೋಚಿಸಬೇಕಾದ ಸಂದಿಗ್ದತೆ ಇದೆ.  ಈ ರೀತಿಯ ಪರಿಸರವನ್ನು ಗಮನಿಸಿದಾಗ ಸರಕಾರಿ ಶಾಲೆಗೆ ಕಳುಹಿಸಿಕೊಡಬೇಕೆಂದು ಯೋಚಿಸುವ ನನ್ನಂತವರು ಎರಡು ಬಾರಿ ಯೋಚಿಸುವಂತಾಗುತ್ತದೆ.               ಶಿಕ್ಷಣ, ಶು

Refrigerator mechanic NHM

·          ಗುತ್ತಿಗೆ ಆಧಾರದ ನೌಕರರ   ನೇಮಕಾತಿಯು 1 ವರ್ಷದ ಅವಧಿಗೆ ಸೀಮಿತವಾಗಿರುತ್ತದೆ.   ·          ಆಯ್ಕೆಯ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಾಗೂ ಸರ್ಕಾರವು ಆಗಿಂದ್ದಾಗ್ಗೆ ಸೂಚಿಸುವ ಎಲ್ಲಾ ಸೇವಾ ನಿಯಮಗಳನ್ನು ಪಾಲಿಸತಕ್ಕದ್ದು. ·          ಖಾಯಂ ನೇಮಕಾತಿಗಾಗಲಿ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ. ಹಾಗೂ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. Refrigerator mechanic   ನಿರ್ವಹಿಸ ಬೇಕಾದ   ಕೆಲಸ ಹಾಗೂ ಜವಾಬ್ದಾರಿಗಳು: ಜಿಲ್ಲೆಯಲ್ಲಿರುವ   ILR/DF ಹಾಗೂ ಇತರೆ ಶೀತಲ ಸರಪಳಿ ಉಪಕರಣಗಳ ಮಾಹಿತಿ ಸಂಗ್ರಹಿಸಿ, ಕೆಲಸ ನಿರ್ವಹಿಸುತ್ತಿರುವ , ನಿರ್ವಹಿಸದೆ ಇರುವ ಉಪಕರಣಗಳ ಬಗ್ಗೆ ಪ್ರತಿ ತಿಂಗಳ ಕೊನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ/ ಆರ್ಸಿಹೆಚ್ ಅಧಿಕಾರಿ/ಶೀತಲ ಸರಪಳಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ಹಾಗೂ NCCMIS ನಲ್ಲಿ ಮಾಹಿತಿ ಸಂಗ್ರಹಣೆ ಮಾಡುವುದು. ಕಾರ್ಯ ನಿರ್ವಹಿಸುತ್ತಿರುವ   ILR/DF ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ದುರಸ್ತಿ ತಡೆಯುವ (Preventive Maintenance) ಕ್ರಮವನ್ನು ಅನುಸರಿಸಿ ನಿರ್ವಹಣೆ ಮಾಡತಕ್ಕದ್ದು. Preventive Maintenance ನ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ/ ಸಂಭಂಧಪಟ್ಟ ಸಿ

A lesson to students

ಆರರಿಂದ 10ನೇ ತರಗತಿಯ ವರೆಗಿನ ವಿದ್ಯಾಭ್ಯಾಸ ಅವಧಿಗೆ ಅವಧಿಯನ್ನು ವಿದ್ಯಾರ್ಥಿಗಳು ಚನ್ನಾಗಿ ಉಪಯೋಗಿಸಿಕೊಳ್ಳಬೇಕು ಈ ಹಂತದಲ್ಲಿ ಕಲಿತ ಯಾವುದೇ ವಿಷಯಗಳನ್ನು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮರೆಯಬಾರದು ಏಕೆಂದರೆ ಇವು ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಪಾಯ ಕೆಲವೊಮ್ಮೆ ಶಿಕ್ಷಕರು ಪೂರ್ಣಪ್ರಮಾಣದಲ್ಲಿ ಬೋಧಿಸಬಹುದು ಕೆಲವೊಮ್ಮೆ ಟ್ಯೂಷನ್ ಗೆ ಹೋಗಬಹುದು ಹೋಗಬಹುದು ಹೋಗಬಹುದು ಹೋಗಬಹುದು ಇದಕ್ಕೆ ಆಸ್ಪದ ಕೊಡದೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಅಕ್ಯಾಡೆಮಿಕ್ ಪಕ್ಷದ ಪಠ್ಯವನ್ನು ನಿಗದಿತವಾಗಿ ಅಭ್ಯಾಸವನ್ನು ತಮ್ಮಲ್ಲಿ ತಾವೇ ರೂಡಿಸಿಕೊಳ್ಳಬೇಕು ಮನೆಪಾಠಕ್ಕೆ ಹೆಚ್ಚು ಒತ್ತು ಕೊಡಬೇಕು ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ಧೆಯಿಂದ ಕೇಳಬೇಕು ಪ್ರತಿಯೊಂದನ್ನು ಶಿಕ್ಷಕರ ಮೇಲೆ ಬಿಡದೆ ಶಿಕ್ಷಕರು ಹೇಳಿದಂತೆ ಕೇಳದೆ ಅಥವಾ ಶಿಕ್ಷಕರು ಪಾಠ ಮಾಡಿ ಮುಗಿಸಿದ ನಂತರವೇ ಮನೋಭಾವವನ್ನು ರೂಢಿಸಿಕೊಳ್ಳಲು ರೂಢಿಸಿಕೊಳ್ಳದ ರೂಢಿಸಿಕೊಳ್ಳದ ಪಾಠಗಳನ್ನು ಓದಿ ಅರ್ಥೈಸಿಕೊಂಡು ಪರೀಕ್ಷೆಗೆ ತಯಾರಾಗಬೇಕು ಇಲ್ಲಿ ಪರೀಕ್ಷೆ 2 ತರ ನಾಟಕ ಎರಡು ತರ ವಾದದ್ದು ಒಂದು ಅಕಾಡೆಮಿಕ್ ವರ್ಷದ ಪರೀಕ್ಷೆ 2 ಜಿವನದ ಪರೀಕ್ಷೆ ಜೀವನದ ಪರೀಕ್ಷೆ ಅಕಾಡೆಮಿಕ್ ವರ್ಷದ ಪರೀಕ್ಷೆಯಲ್ಲಿ ಪಾಸಾದರು ಈಗಿನ ಮಾನದಂಡದಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗುವ ಅವಶ್ಯಕತೆ ಇರುತ್ತದೆ ಕಲಿತಿದ್ದನ್ನು ಮರೆಯದೆ ಕೆಟ್ಟ ಚಟಗಳನ್ನು ರೂಢಿಸಿಕೊಳ್ಳಲು ಬದುಕನ್ನು ರೂಪಿಸಿಕೊ

Metro journey Bangalore

ಈ ದಿನ ಐದು ಗುರುವಾರ 2019 ರಂದು ಹಾವೇರಿ ಜಿಲ್ಲೆಯಿಂದ ಬೆಂಗಳೂರಿಗೆ ತಾಯಿಯ ಆರೋಗ್ಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸಭೆಗೆ ಭಾಗವಹಿಸಲು ಬಂದೆನು ಸ್ವಲ್ಪ ಮೆಜೆಸ್ಟಿಕ್ನಿಂದ ಬನಶಂಕರಿ ಗೆ ಬರಲು ಮೆಟ್ರೋ ತೋಕನ್ ಕರಿದಿಸಿದ ಮೆಟ್ರೋ ತೋಕನ್ ಅನ್ನು ರಾತ್ರಿ ಪಾಳಿಯಲ್ಲಿ ಅವರು ಪಾಳಿಯಲ್ಲಿ ಇದ್ದವರು ನೀಡಿರುತ್ತಾರೆ ಅವರಿಗೆ ಪೂರ್ಣವಾಗಿ ಸ್ಪಷ್ಟವಾಗಿ ಬನಶಂಕರಿ ಎಂದು ತಿಳಿಸಿದ ಅವರು 25 ಎಂದು ತಿಳಿಸಿದರು ಅವರಿಗೆ ಒಂದು ಇಪ್ಪತ್ತು ರೂಪಾಯಿಯ ನೋಟು ಮತ್ತು ಐದು ರೂಪಾಯಿ ನಾಣ್ಯವನ್ನು ನೀಡಿದ ಅವರು ಟೋಕನ್ ನೀಡಿದರು ಬನಶಂಕರಿ ಮೆಟ್ರೋ ಇಳಿದು ಟೋಕನ್ ಹಾಕಿದರೆ ಅದು ಮುಂದುವರಿದ ಸ್ಟೇಷನ್ ನಲ್ಲಿ ಇಳಿಯುತ್ತಿರುವ ಎಂದು ಸೂಚಿಸಿ ಟೋಕನ್ ಅನ್ನು ಎಕ್ಸೆಪ್ಟ್ ಮಾಡದೆ ಗೇಟ್ ತೆರೆಯಲಿಲ್ಲ ನನಗೆ ಬೇಜಾರಾಯಿತು ನಾನು ಅವರನ್ನು ಕೇಳಿದೆ ಅವರು ನಿಮಗೆ ಇಂದಿನ ಸ್ಟೇಷನ್ ತೂಕಂ ನೀಡಿದ್ದಾರೆ ಎಂದು ತಿಳಿಸಿದರು ನಾನು ದೂರು ದಾಖಲಿಸಬೇಕು ಎಂದು ತಿಳಿಸಿ ತಿಳಿಸಿದೆ ಆಗ ಅವರು ತಮ್ಮ ಕೇಂದ್ರ ಕಚೇರಿಗೆ ದೂರವಾಣಿ ಮಾಡಿ ದೂರವಾಣಿ ಕರೆ ಮಾಡಿ ಈ ಕುರಿತು ಪ್ರಸ್ತಾಪಿಸಿದರು ನಾನು ದೂರು ನೀಡಿದ ಅವರು ದೂರು ದಾಖಲಿಸಿದ್ದ ಕ್ಕೆ ದಾಖಲೆಯನ್ನು ನೀಡಿದರು ನಾನು ಫೋಟೋವನ್ನು ತೆಗೆದುಕೊಂಡು ಮುಂದುವರೆದು ಅವರು ನನ್ನ ವಿಳಾಸವನ್ನು ನಾನು ಕೆಲಸ ಮಾಡುವ ಕುರಿತು ಪ್ರಶ್ನಿಸಿದರು ಆದರೂ ನನ್ನಿಂದ ಹೆಚ್ಚುವರಿಯಾಗಿ ಮತ್ತೆ 13 ರೂಪಾಯಿಗಳನ್ನು ಪಡೆದರು ಹಾಗೂ ನನಗೆ ಇಪ್ಪತ್ತರಿಂದ 45 ನಿಮಿಷ

ಮೈಕಲ್ ಜಾಕ್ಸನ್

ಮೈಕಲ್ ಜಾಕ್ಸನ್ --- ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ..... ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ್ಟರ್ ಗಳನ್ನು ತನ್ನ ಮನೆಯಲ್ಲಿ ನೇಮಿಸಿದ್ದ. . ಆತ ಆಹಾರವನ್ನು ಸೇವಿಸುವುದಕ್ಕೆ ಮುಂಚೆ ಆತನ ಆಹಾರಗಳನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡುತ್ತಿದ್ದರು. ಆತನ ದೈನಂದಿನ ವ್ಯಾಯಾಮ ಮತ್ತು ಇತರ ದೇಹ ಸಂರಕ್ಷಣೆಗಾಗಿ ಮತ್ತೆ 15 ಜನರನ್ನು ಕೂಡಾ ನೇಮಿಸಿದ್ದ. ಆಕ್ಸಿಜನ್ ನ ಅಳತೆಯನ್ನು ನಿಯಂತ್ರಿಸುವ ತಂತ್ರಜ್ಞಾನವಿರುವ ಬೆಡ್ಡನ್ನು ಮಲಗಲು ಆತ ಉಪಯೋಗಿಸುತ್ತಿದ್ದ.. ತನ್ನ ಅಂಗಾಂಗಗಳಿಗೆ ಏನಾದರೂ ತೊಂದರೆ ಆದರೆ, ತಕ್ಷಣ ಹಾನಿಗೀಡಾದ ಅಂಗಾಂಗವನ್ನು ಶಸ್ತ್ರಕ್ರಿಯೆ ಮಾಡಿಸಿ ಬೇರೆ ಅವಯವವನ್ನು ಕಸಿ ಮಾಡಲು ಅವಯವ ದಾನಿಗಳನ್ನೂ ಆತ ಇರಿಸಿದ್ದ....!! ಈ ಅವಯವ ದಾನಿಗಳ ದೈನಂದಿನ ಖರ್ಚುಗಳನ್ನು ಆತನೇ ಬರಿಸುತ್ತಿದ್ದ. 150 ವರ್ಷಗಳ ಕಾಲ ಬದುಕಬೇಕೆಂಬ ಕನಸುಗಳೊಂದಿಗೆ ಆತನ ಜೀವನ ನೌಕೆಯು ಸಾಗುತ್ತಿತ್ತು...... ಆದರೆ, ಆತ ಪರಾಜಯಗೊಂಡ... 2009 ಜೂನ್ 25 ರಂದು ಆತನ 50 ನೆಯ ವಯಸಲ್ಲಿ ಆತನ ಹೃದಯವು ನಿಶ್ಚಲವಾಯಿತು.. ಆತ ನೇಮಿಸಿದ್ದ ಆ 12 ಡಾಕ್ಟರ್ ಗಳ ಶ್ರಮವು ವಿಫಲವಾಯಿತು.... ಲಾಸ್ ಏಂಜಲೀಸ್ , ಕ್ಯಾಲಿಫೋರ್ನಿಯಾ ಮುಂತಾದ ಸ್ಥಳಗಳಿಂದ ಬಂದಿದ್ದ ಡಾಕ್ಟರ್ ಗಳ ಸಂಯುಕ್ತ ಪರಿಶ್ರಮದಿಂದಲೂ ಆತನನ್ನು ರಕ್ಷಿಸಲಾಗಲಿಲ್ಲ.... 25 ವ

Mr. Siddarth Cafe Coffee Day Owner dies an unnatural death

Mr. Siddarth, owner of Cafe Coffee Day reported foud dead on 31/07/2019. An uneventful day in the history of coffee business in India. I was feeling very sad for the last 2 days after hearing his uneventful missing from the bridges of the river Netravati on 29/07/2019 Monday night. We both belong to the same district Chikmagalur. Chikmagalur district is known for coffee plantations and self-respect. My first investment of Rs. 6000 in an Aditya Birla mutual fund through Way 2 Wealth Securities Ltd. He is one of the largest coffee plantation owners in India. Under what event the business magnate and son in law of ex-chief minister of Karnataka took this decision is not known. But, whatever even a blind can understand the reason is something which was larger than his dreams. When dream got shuttered or about got shuttered he might have decided to end his life finding himself not able to tolerate the plaguing pressure known to him and not known to the rest. Business creates jobs,

Read Repeat Revise Relate Recollect Remember

6 R's plays a pivotal role in student life from zero to hero. Read/ Repeat/ Revise/ Relate/ Recollect Read : One should thoroughly read with concentration. Reading should be like reading the full subject, Reading between the line. Reading should continue with highlighting the important words and sentences, marking and underlining. Repeat: Repeat what you read again and again. Revise: Revise what you read to understand better. Relate: Relate to some activities, some things. Recollect: Recollect the word, phrases, subject as and when and often to remember.

Exorcist - Movie

ಬೆಳಿಗ್ಗೆ ನಾನು ಎದ್ದಾಗ Exorcist ಚಲನಚಿತ್ರ ವೀಕ್ಷಿಸಿದೆ. ಇದು ಮೊದಲಿಗೆ ಭಯವನ್ನು ಕಾತುರತೆಯನ್ನು ಕೌತುಕವನ್ನು ಹುಟ್ಟಿಸಿತು. ಎಲ್ಲಿಯು ಅನಪೇಕ್ಷಿತ ಎಂಬಂತೆ ಕಂಡುಬರುವ ದೃಶ್ಯಗಳನ್ನು ತುರುಕಲಾಗಿರಲಿಲ್ಲ. The child artiste - Linda dennis Blair partrayed the role of possessed by 'puzuzu' fearlessly she commands accolades. Exorcism ಬರೀ ಭಾರತೀಯ ಪರಂಪರೆಯಲ್ಲಿ ಮಾತ್ರವಲ್ಲಿ ಕ್ರೈಸ್ತ ಧರ್ಮ ಹಾಗೂ ಇತರೆ ಧರ್ಮಗಳಲ್ಲಿಯು ಇದೆ, ಇತ್ತು ಎನ್ನುವುದನ್ನು ಪ್ರಕಟಪಡಿಸುತ್ತದೆ. ಕಿರಿಯ ಪಾದ್ರಿ ವೈದ್ಯನಾಗಿ ಮನೋವೈಜ್ಞನಾಗಿ ವೈದ್ಯಕೀಯ ಪರಿಭಾಷೆಗಳನ್ನು ತಿಳಿಸುವುದು ಆಧುನಿಕ ಚಿಕಿತ್ಸೆಗೆ ಹಾಗೂ ದೈವತ್ವದ ನಡುವಿನ ಸಮರಸಕ್ಕೆ ಕಾರಣವಾಗುತ್ತದೆ. ಇದು ಮನೋವಿಜ್ಞಾನವನ್ನು ಮೀರಿದ   ಅತೀಂದ್ರಿಯಶಕ್ತಿಗಳ ಶಕ್ತಿಯ ಅನಾವರಣವನ್ನು ಮಾಡುತ್ತದೆ. ಆದರೆ   88 ಜನ ವೈದ್ಯರು ಕೈಚೆಲ್ಲಿದರು ತಾಯಿ ಮಾತ್ರ ತನ್ನ ಮಗಳನ್ನು ಬಿಟ್ಟು ಕೊಡಲು ತಯಾರಿರುವುದಿಲ್ಲ. ಯಾವುದೋ Asylum ಗೆ ಆಕಲು ತಯಾರಿರುವುದಿಲ್ಲ. ಮಾತೃತ್ವದ ತುಡಿತ ಮಗಳ ಪ್ರಾಣವನ್ನು ಉಳಿಸುತ್ತದೆ ಆದರೆ ಉಳಿಸಲು ಪ್ರಯತ್ನಿಸಿದವರ ಪ್ರಾಣ ಹೋಗುವುದು ಕುಹಕವೇ ಸರಿ. ಪಾದ್ರಿ ಮೆರ್ರಿನ್ ಹಾಗೂ ಕರ್ರಾಸ್ ರವರು ರೇಗಿನಳನ್ನು ಅತೀಂದ್ರಿಯದಿಂದ ಬಿಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಪಾದ್ರಿ ಕರ್ರಾಸ್ ಅತೀಂದ್ರಿಯದ ಕುಹಕ, ವಿಕಟತೆಯ ಚಂಚಲ

One staff nurse to look after a primary health center for 24/7

               National Health Mission brought definitive results in the country. Brought down the Maternal Death and Child death to the defined goals in some of the states in the country.                                     24/7 PHC 3 staff nurses were serving and providing the patient care. But, with reference to the increased MBBS doctors vacancies increased referral cases and people opted CHCs and Above institutions for proper care.                    The Maternal Health section issued an order stating 24/7 PHCs where delivery load is less than 5, only one staff nurse will be allotted and less than 10 deliveries 2 staff nurses will be present and above 10 deliveries 3 staff nurses to give proper care to the people.                    This act refuses to accept the contractual staff as the human being. It had increased burden on the single staff nurse to look after the facility for 24/7  or round the clock. These staff nurses will have health related issues, no persona

Share market requires

             Share market requires disciplined approach towards making profit. Either it is intraday or longer period. Without proper discipline, its rarely possible to make any profits at all.       Disciplined approach towards understanding and knowing the basic of the trading is very essential towards understanding the disciplined approach of the up and down momentum in the market.Every news accompanying the relevant stock will bring the fortune of success or failure either for the short duration or may leave long impact.                        Along with understanding the basics of market one should train the brain and body to find the variation and fluctuations in the stock. One should ready to sell for small profit rather than incurring multi fold loss.

ಡಾ.ಶಿವಕುಮಾರ ಶಿವಯೋಗಿಗಳು, ಸಿದ್ದಗಂಗ ಮಠ, ತುಮಕೂರು

ಡಾ.ಶಿವಕುಮಾರ ಶಿವಯೋಗಿಗಳು, ಸಿದ್ದಗಂಗ ಮಠ, ತುಮಕೂರು ಶತಮಾನದ ಸಂತ , ವಿದ್ಯಾಲೋಕದ ದಾನಿ

Tata Motors - Dead Cat Jumping

Tata Motors jump was like Dead cat Jumping. Dead cat jumping was the word used by the anchor while discussing the movement of tata motors in share market.  From 300+ to downside of 129 to 200+ is a remarkable journey and good stock for case study. It is an example how the good fundamental companies will bounce back in the market irrespective of the time being collapse.  Tata Motors taught patience to the investors and allowed investors to accumulate at the lower level and with  every increase in the share price the original loss started to shrink and converted to profit. From red to green figures on the monitor and in account. However when I look at this stock. I feel like I don't have that angelic magnetic attraction with the stock. I bought it at the high. Didn't accumulated at the low and today played intra day and reduced my capital and helped the broker to get rich. And today I saw dead snake in my dream. I was carrying a dead cobra in basket on my head and walk

Ugadi - a new year beginning for Kannadigas

               Ugadi is the new year for some part of India. It is traditionally beginning of the new year. Moon is the important part of the celebration. It brings the joy and togetherness. New clothes, new things to home and happiness all over along with the traditional oil bath.                 Ugadi is always special for many reason. Best thing is new clothes. Mother cooking specials sweet dishes.  

ಒಂದು ದೂರವಾಣಿ ಕರೆ ನೂರು ವಿಚಾರಗಳು

        ಸಂಜೆ 7 ರ ಸಮಯ, ದೂರವಾಣಿ ಕರೆ ಬಂದಿತು ನಿಮ್ಮ ಮೇಲೆ ಯಾರೋ ಮೂಕರ್ಜಿಯನ್ನು ಬರೆದಿದ್ದಾರೆ. ನೀವು ಕಡತಕ್ಕೆ ಸಹಿ ಮಾಡಲು ಹಣವನ್ನು ಕೇಳುತ್ತೀರೆಂದು, ಹಾಗೂ ಕಛೇರಿಯಲ್ಲಿ ಸಿಬ್ಬಂದಿಗಳಿಗೆ ಕಿರುಕುಳ ನೀಡುತ್ತೀರಿ ಎಂದು'. ನನ್ನ ಬಾಯಿಯಿಂದ ಮೊದಲ ಬಂದ ಉತ್ತರ ''I will commit suicide''. ಕರೆ ಮಾಡಿದವರು ಸಂತೈಸಿದರು, ಅಂತಹ Extreme  step  ತೆಗೆದುಕೊಳ್ಳುವುದು ಏನು ಆಗಿಲ್ಲ, ಇಲಾಖೆಯಲ್ಲಿ ವೇತನ ಹೊರತು ಪಡಿಸಿ ಯಾವುದೇ Procurement, Tender ಗೆ ಹಣದ ಹೊಂದಾಣಿಕೆಯಾಗಿದೆ ಸಹಿ ಮಾಡುವ ಅಧಿಕಾರಿಗಳು ಯಾರಿದ್ದಾರೆ, ಭ್ರಷ್ಟರ ಲೋಕದಲ್ಲಿ ಪ್ರಾಮಾಣಿಕತೆಯ ಬಟ್ಟೆ ತೊಡಲು ಹೊರಟ ಕಾರಣಕ್ಕೆ ಯಾರೋ ಈ ರೀತಿ ಮಾಡಿರಬೇಕು, ಎಚ್ಚರ ದಿಂದಿರಿ ಎಂದು ತಿಳಿಸಿದರು. ಹಣಕಾಸಿನ ವಿಚಾರದಲ್ಲಿ ಖಾಯಂ ನೌಕರರು/ಅಧಿಕಾರಿಗಳು ಗುತ್ತಿಗೆ ಸಿಬ್ಬಂದಿಗಳ ಮೂಲಕ ನೇರವಾಗಿ ಹಣ ಮಾಡುತ್ತಿರುವುದು ಸಾಮಾನ್ಯವಾಗಿದೆ. ನಿಮ್ಮಿಂದ ಯಾರಿಗೊ ಹಣದ ಒಳ ಹರಿವು ಕಡಿಮೆಯಾಗಿರುವುದಕ್ಕೆ ಈ ರೀತಿ ಮಾಡಿದ್ದಾರೆ ಹಣಕಾಸಿನ ವಿಚಾರದಲ್ಲಿ ಯಾರನ್ನು ನಂಬ ಬೇಡಿ ಎಂದು ಹೆಚ್ಚರಿಸಿದರು.            ಈ ಕರೆ ಹಲವು ವಿಚಾರಗಳನ್ನು ಇಲ್ಲಿಯವರೆಗೆ ಜರುಗಿದ ವಿಚಾರಗಳ ಕುರಿತು ಮೆದುಳು ಬೇಡವೆಂದರು ಯೋಚಿಸಲು ತೊಡಗಿತು. ಬಂದಾಗ ಕಛೇರಿಯಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳು ಹರಿಹರ, ದಾವಣಗೆರೆ ಇಂದ ಬರುತ್ತಿದ್ದರು. 11.30 ಕ್ಕೆ ಬಂದು 3.00 ಕ್ಕೆ ಹೋಗುತ್ತಿ