Posts

Showing posts from 2015

ಶ್ರೀಯುತ ಚಂದ್ರಶೇಖರ ಪಾಟಿಲ ರವರೇ ನಾನು ತಿಳಿದಂತೆ ವೀರಶೈವ ಧರ್ಮ

ದಿನಾಂಕ 14/09/2015 ರಂದು ರಾತ್ರಿ ಟಿವಿ ಚಾನೆಲ್  ಒಂದರಲ್ಲಿ ಮಾನ್ಯ ಬುದ್ಧಿ ಜೀವಿಗಳು, ಹಿರಿಯ ಲೇಖಕರು, ವಿಮರ್ಶಕರು ಆದ ಶ್ರೀ ಚಂದ್ರಶೇಖರ ಪಾಟಿಲ್ ಇವರು ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಚರ್ಚೆ ಶ್ರೀ ಎಂ.ಎಂ ಕಲಬುರ್ಗಿ ರವರ ಹತ್ಯೆಯ ಕುರಿತಾಗಿದ್ದಿತು. ವೀರಶೈವ ಧರ್ಮದ ಬಗ್ಗೆ ಚಂಪಾ ರವರು ಸಂಕುಚಿತ ಮನೋಭಾವದಿಂದ ಮಾತಾನಾಡಿದ್ದು ನೋಡಿ ಖೇದವಾಯಿತು.  " :ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎಂದು ಶ್ರೀ ಗುರು ಗಂಗಾಧರರು ಜಗಕ್ಕೆ ಕರೆ ನೀಡಿದ್ದಾರೆ. ವೀರಶೈವ  ಎಂದರೆ ಯಾರು? ವಿಕಲ್ಪ ರಹಿತನಾದವನು ಶೈವ. ವೀರ ಶೈವ ಧರ್ಮದ ಬಗ್ಗೆ ಮಾತಾನಾಡುವವರು ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಧರ್ಮವೇ ತಪ್ಪು ಎನ್ನುವುದಾದರೇ ತಾವು ಪಾಲಿಸುತ್ತಿರುವ ಧರ್ಮ ಯಾವುದು? ನೀವು ಯಾವ ಧರ್ಮಕ್ಕೂ ಸೇರದವರಾಗಿದ್ದೀರಾ? ಯಾವ ದೇಶದಲ್ಲಿ ಯಾವ ಜಾತಿಯಲ್ಲಿ ಧರ್ಮ ಹಾಸುಹೊಕ್ಕಾಗಿಲ್ಲ. ಲಿಂಗ ಪೂಜೆಯ ಮಹತ್ವ ಲಿಂಗ ಪೂಜೆಯನ್ನು ಮಾಡುವವರಿಗೆ ಗೊತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯುತ್ತಾರೆ. ಪೂಜಿಸುತ್ತಾರೆ.  ಶ್ರೀ ಬಸವಣ್ಣನವರು ಲಿಂಗ ಪೂಜೆ ಮಾಡಲಿಲ್ಲವೇ? ಬಸವಣ್ಣನವರ ಮೇಲೆ ತಮಗೆ ಗೌರವವಿಲ್ಲವೇ?
दिल कहता है तुम ही हो मेरे प्यारे साती 

ನೇರ ನಿಷ್ಠುರವಾದಿ ಎಂ.ಎಂ. ಕಲಬುರ್ಗಿ

ಶ್ರೀ. ಎಂ.ಎಂ ಕಲಬುರ್ಗಿಯವರ ಕೊಲೆ ಸಮಾಜದಲ್ಲಿ ಈ ದಿನ ನೆಲೆಸಿರುವ ಅರಾಜಕತೆಯ ಪ್ರತೀಕ ಎಂಬಂತಿದೆ. ನೇರ, ನಿಷ್ಠುರವಾಗಿ ನುಡಿಯುವುದಕ್ಕಿಂತ ಮಹಾತ್ಮ ಗಾಂಧಿಜಿಯವರ ಕುರು, ಕಿವುಡ, ಮೂಕ ಕೋತಿಗಳ ತರಹ ಇರಬೇಕೆ ಎಂಬ ಸಂಧಿಗ್ಧ ಪ್ರಶ್ನೆ ಏರ್ಪಟ್ಟಿದೆ.  ಲಂಚಕೋರ ಭ್ರಷ್ಟ ಸರ್ಕಾರದ ಕೆಲ ಅಧಿಕಾರಿಗಳು, ಇವರುಗಳಿಗೆ ಬೆಂಗಾವಲಾಗೋ ಪುಡಾರಿಗಳು ಜೀವನವೇ ಒಂದು ಜಿಗುಪ್ಸೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಲೇಖಕ ವರ್ಗದಲ್ಲಿ, ಸಮಾಜದ ಜನತೆಯಲ್ಲಿ ಈ ಬಗ್ಗೆ ಬಹು ವಿಧವಾಗಿ ಚರ್ಚೆಗಳಾಗ ಬೇಕಿತ್ತು. ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಕೇಸುಗಳಿಗೆ ಟ್ವಿಸ್ಟ ಕೊಡೊ ಟಿ.ವಿ.ಚಾನೆಲ್ ಗಳು ಈ ಬಗ್ಗೆ ಎಚ್ಚು ಚರ್ಚೆಗೆ ಆ ಸ್ಪದ ನೀಡದಿರುವುದು ಕೂಡ ಬೇಜಾರು ತರುವಂತಹ ಸಂಗತಿ. ಅಪರಾಧ ವೆಸಗಿರುವವರನ್ನು ಶೀಘ್ರವಾಗಿ ಪೋಲಿಸರು ಬಂಧಿಸ ಬೇಕು. ಮತ್ತು ಎಂ.ಎಂ ಕಲಬುರ್ಗಿಯವರಮತಹ ಸಜ್ಜನ ಹಿರಿಯ ನಿಷ್ಠುರವಾದಿಗಳಿಗೆ ಪೋಲಿಸರು ಆರಕ್ಷಣೆ ನೀಡಬೇಕು. ಇಂದು ರಾಷ್ಟದಾದ್ಯಂತ ಅರಾಜಕತೆ ತಾಂಡವವಾಡಲು ಸನ್ನಿವೇಶಗಳು ಪ್ರೇರೇಪಿಸುತ್ತಿವೆ. ರಿಸರ್ವೇಶನ್, ಡಿ.ಎನ್.ಎ, ನದಿ ಜೋಡಣೆ, ಹತ್ಯಾಚಾರ, ಕೋಮು ಗಲಭೆ, ರೈತರ ಆತ್ಮ ಹತ್ಯೆ ಜೊತೆಗೆ ಬೆಳೆದಾಗ ಬೆಲೆ ಸಿಗದೇ ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ ಇಂದು ಗ್ರಾಹಕರಿಗೆ ಕಣ್ನೀರು ತರಿಸುತ್ತಿದೆ. ದೇಶದ ಪ್ರಗತಿ ಒಂದೆಡೆ ಶ್ರಮಿಸುತ್ತಿದ್ದರೆ ಮತ್ತೊಂದೆಡೆ ಅಧಿಕಾರ ದಾಹದಿಂದ ರಾಜ್ಯ ರಾಷ್ಟ್ರದಲ್ಲಿ ಕೋಲಾಹಲ ಸೃ

INDEPENDENCE DAY

INDEPENDENCE DAY HAS A SPECIAL PLACE IN MY HEART. IT IS A DAY ON WHICH INDIA BECAME FREE FROM THE CLUTCHES OF THE FOREIGN RULE OR BRITISH RAJ. INDIA BECAME INDEPENDENT COUNTRY TO ADMINISTER ON ITS OWN, MAKE RULES ON ITS OWN, HAVE POLICY OF ITS OWN. TAKE DECISIONS ON ITS OWN.  INDIA WITH ITS VAST HISTORY FROM THE PERIOD OF HARAPPAN CIVILIZATION AND EVEN OLDER DAYS, STOOD AGAINST THE CHANGING TIME AND REST OF THE WORLD WITH IT SOCIO, ECONMIC, UNDYING CULTURAL AND ETHICAL VALUES AND PHILOSOPHIES TO CONTINUE AND GROWN IN THE GENERATION TO COME. INDEPENDENCE DAY AMIDST THE DEATH OF FARMERS LOST ITS GLORY. INDEPENDENCE DAY MADE THE INDIA INDEPENDENT BUT FARMERS, AGRICULTURE THE BACK BONE OF THE COUNTRY IS NEGLECTED.  LIFE CODITION OF THE PERSON WHO IS GENERATING THE FOOD FOR THE COUNTRY IS BECOMING WORST WITH THE PASSAGE OF THE TIME. THE AGRICULTURISTS ARE CRYING FOR HELP BUT WHO IS THERE TO LISTEN. RIGHT FROM THE D- GROUP IN THE OFFICE TILL THE HIGHEST SIGNATORY OF THE FILES BEND

S/o Satyamurthy, film of values

Today's world value and ethics finds little space or no space in the middle of the race against the time and money. Movie of the values. Values of a person sometimes comes by birth. This movie moves around the topics of values, richness, money. The s/o Satyamurthy after his father death in an accident, struggles. He struggles to survive. He wants to take care of his mental brother. Education mafia costing Rs. 2 lakh.  Even hardcore villain do not like his wife seeing the violence. A good movie to watch all together. Upendra's absent in the poster was surprising. Sneha is more radiant and ravishing than rest of the 3 actresses.

ಒಂದು ವಸೂಲಿ

ಒಬ್ಬ ಮರಿ ಪುಡಾರಿ ರೌಡಿ ಈ ವಾರ ನನ್ನಿಂದ ಮೋಸದಿಂದ ರೂಪಾಯಿ 500 ಗಳನ್ನು ತೆಗೆದುಕೊಂಡ. ಅದು ಭಾನುವಾರ ಸಮಯ 11 ಆಗಿತ್ತು  ಊಟಕ್ಕೆ ಕುಳಿತಿದ್ದೆ. ಆಫಿಸ್ ನಲ್ಲಿ ಡಿ.ಪಿ.ಎಂ ಓ ರವರ ವಾಹನಕ್ಕೆ ಸವಾರನಾಗಿರುವಾತ ದೂರವಾಣಿ ಕರೆ ಮಾಡಿದ. ಎಲ್ಲಿರುವಿರಿ ಎಂದು ಕೇಳಿದ, ಮನೆಯಲ್ಲಿ ಎಂದೆ. ನಂತರೆ ಏನು ಬರಲಿಲ್ಲ ಎಂದ. ನಂತರ ಏನು ಎಂದು ಕೇಳಿದಾಗ ಅಕ್ಕನ ಮಗಳ ಏನೋ ಕಾರ್ಯಕ್ರಮ ಎಂದು ಹೇಳಿದ. ಈ ಮೊದಲು ತನ್ನ ಮಾವನಿಗೆ ರಾತ್ರಿ ಸಮಯದಲ್ಲಿ ಊಟ ಮಾಡಿಸಲಿಕ್ಕೆ ಎಂದು ಹೇಳಿ ರಾತ್ರಿ 9 ರ ಸುಮಾರಿನಲ್ಲಿ ದೂರವಾಣಿ ಕರೆ ಮಾಡಿದ್ದ. ಮೊದಲಿಗೆ ಒಂದು ಸಾವಿರ ಬೇಕು ಎಂದ ನಾನು ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದೆ. ನಂತರ ಡಿ.ಪಿ.ಎಂ.ಓ ಇಲ್ಲ ಡಿ.ಎ.ಎಂ ಕೂಡ ಇಲ್ಲ ಎಂದದ್ದಕ್ಕೆ ರೂ 500 ಇದೆ ಎಂದೆ. ಮನೆಯ ಬಳಿ ಬರುವೆ ಎಂದು ತಿಳಿದಿ ನನ್ನ ೂಟ ಮುಗಿಯುವ ಮೊದಲೆ ಬಂದು ಪೋನಾಯಿಸಿದ. ಊಟ ಮಾಡ್ತ ಇದ್ದಿನಿ ಎಂದು ಹೇಳಿದೆ. ಊಟದ ನಂತರ ಕೆಳಗಡೆಗೋದೆ ಅವನು ಬೈಕಿನಲ್ಲಿ ಕುಳಿತಿದ್ದ. ಅವನ ಬಳಿ ರೂ 500 ರ ನೋಟುಗಳಿದ್ದವು. ದುಡ್ಡಿದೆ ಯಾಕೆ ಎಂದೆ? ಅವನು ನಮ್ಮ ಬಳಿ ಹೆಚ್ಚಿಗೆ ಇರಬೇಕು ಎಂದು ತಿಳಿಸಿದ. ಈಗ ನೀವು ಕೊಡದಿದ್ದರೆ ಕೊರಳಲ್ಲಿರುವ ಸರವನ್ನಾದರು ಮಾರಿ ಬಿಡ್ತಿದ್ದೆ ಎಂದ. ನಾನು ಅವನಿಗೆ ಮಂಗಳವಾರ ದುಡ್ಡು ಕೊಡಬೇಕು ಎಂದು ತಿಳಿಸಿದೆ. ಅವನ ಮುಖದಲ್ಲಿ ವಿಕೃತವಾದ ನಗು ಬಂತು. ನ್ಯಾಯವಾಗಿ ಬದುಕೋದಿಕ್ಕೆ ಈ ಯಾದಗಿರೀಲಿ ನಮ್ಮ ವೇತನನ ಬೇರೆಯವರಿಗೆ

Ashok Khemka,"If no one responds to your call, then go your own way alone"

Why an IIT-ian came to bureaucracy than lucrative job offers. People like Khemka are example to the students to get in to the field of bureaucracy. Corruption is everywhere, rather than saying these words for the sake of saying people must join the bureaucracy to fight corruption. Stop paying corruption, offering tea, taking for dinner, making luxury gifts. Every educated person if acts like Khemka the very day I will see the end of corruption in my country, India. But, educated people are cheating more than the common man. Dr.Khemka deserves much higher post. He must be made to look after Mission mode programs in the country. People who are lucky gets transferred like Khemka or becomes the victim like Ravikumar. How come other IAS, IRS, IPS officers are living with out making any news like that of Khemka or Ravikumar? Are others making illegal income. Though it is just the only story of Khemka but many like him. They need not be a IAS officer or civil servants but can be a

ಡಾ.ಶಿವಕುಮಾರ್ ಸ್ವಾಮೀಜಿ, ಸಿದ್ದಗಂಗಾ ಮಠ ಈ ಜಗದ ಶಿವ ಸ್ವರೂಪಿ ಗುರು

             ಈ ದಿನ ಸಿದ್ಧ ಗಂಗ ಮಠಾಧೀಶರಾದ ಶ್ರೀ ಶಿವಕುಮಾರ ಸ್ವಾಮೀಜಿಯವರ 108 ನೇ ಜನ್ಮ ದಿನ. ಮಾನ್ಯರಾದ ಗುರುಗಳ ಚರಣಗಳಿಗೆ ನನ್ನ ಶಿರಸಾಷ್ಠಾಂಗ ನಮನಗಳು. ರಾಜ್ಯ, ದೇಶ, ವಿದೇಶ ಕಂಡ ಅಪ್ರತಿಮ ಸನ್ಯಾಸಿ. ತಪೋ ಧನರು, ಪೂಜಾನುಷ್ಠಾನ ಅವಿರತರು, ಕರ್ಮ ಯೋಗಿಗಳು, ಭಾರತ ದೇಶದ ಹಿಂದು ಪರಂಪರೆಯನ್ನು ಬೆಳೆಸಿದ ಅಪ್ರತಿಮ ಸಂತ. ಜ್ಞಾನ ದಾಸೋಹದ ಹರಿಕಾರರಿರವರು. ವಿದ್ಯಾಭ್ಯಾಸದ ಹರಿಕಾರರು ಆದ ಸಮಾಜ ಮುಖಿಯ ಅಪ್ರತಿಮ ಭಾರತೀಯ ಹಿಂದು ಪರಂಪರೆಯ ಪ್ರತೀಕವವಾದ ಇವರು ನಡೆದಾಡುವ ದೇವರು ಎನಿಸಿಕೊಂಡಿದ್ದಾರೆ. ಇವರು  01 ಏಪ್ರಿಲ್  1907 ರಂದು ಮಾಗಡಿ ತಾಲೂಕಿನ ವೀರಾಪುರದಲ್ಲಿ ಜನಿಸಿದರು.               ಈ ದಿನ ಸಮಾಜದಲ್ಲಿ ವಿವಿಧ ತೆರನಾದ ಸ್ವಾಮೀಜಿಗಳನ್ನು, ಕಾವಿ ಧಾರಿಗಳನ್ನು ಕಾಣುತ್ತೇವೆ. ಕೆಲವರು ಕೆಲವೊಂದು ಜಾತಿಗೆ, ಧರ್ಮಕ್ಕೆ, ವರ್ಗಕ್ಕೆ ಮಾತ್ರ ಮೀಸಲಿದ್ದಾರೆ. ಆದರೆ ಸಿದ್ದ ಗಂಗ ಗುರುಗಳು ಎಲ್ಲದರಾಚೆ ಗೌರವಕ್ಕೆ ಹೆಸರಾದವರಾಗಿದ್ದಾರೆ.ಇಂದಿನ ಶಿಕ್ಷಣ ಮಾರುಕಟ್ಟೆಯಲ್ಲಿ , ವಿದ್ಯಾಭ್ಯಾಸಕ್ಕೆ ಮಾರುಕಟ್ಟೆಯ ಸೋಗು ತಗಲದ ಆಗೆ ಕಾರ್ಯ ನಿರ್ವಹಿಸುತ್ತಿರುವ ಮಾರ್ಗದರ್ಶಕರಿಗೆ ನನ್ನ ದೀರ್ಘದಂಡ ನಮಸ್ಕಾರಗಳು.              ಶಿಸ್ತು ಬದ್ದ ಜೀವನಕ್ಕೆ, ಶಿಸ್ತು ಬದ್ದ ಪೂಜೆ ನಿಯಮ, ಸಮಯಪಾಲನೆಯ ಪ್ರತೀಕ ಗುರುಗಳು. ಗುರು ಎಂಬ ಹೆಸರಿಗೆ ಅನ್ವರ್ಥವಾಗಿ ಬೆಳೆದಿರುವ ಮಹಾನ್ ಗುರುಗಳು ಶ್ರೀ ಸಿದ್ದಗಂಗಾ ಶಿವಕುಮಾರ್ ಸ್ವಾಮಿಗಳು

ಶ್ರೀ ಸಿದ್ಧಾರೂಢ ತತ್ತ್ವಾಮೃತ ಫೆಬ್ರವರಿ ಮಾಸಪತ್ರಿಕೆಯಲ್ಲಿ ಶ್ರೀಮತಿ ಮನೋರಮಾ ಎಸ್.ಉಕ್ಕಲಿ ರವರ ಕೋಪ ಲೇಖನದ ಆಯ್ದ ಸಾಲುಗಳು.

“ಕಾಮ, ಕ್ರೋಧ, ಲೋಭ” ಇವು ಸ್ವಯಂ ನಾಶಕ್ಕೆ ಕಾರಣವಾಗಿರುವ ಮೂರು ದಾರಿಗಳು, ಸಿಟ್ಟಿನ ಕೈಗೆ ಎಂದೂ ಬುದ್ಧಿಯನ್ನು ಕೊಡಬಾರದು. ಹೀಗೆ ಕೊಟ್ಟರೆ ವಿಪತ್ತು, ಆಪತ್ತುಗಳು ಹೆಚ್ಚಾಗುವವು. ಸಿಟ್ಟು ನಮ್ಮನ್ನು ಕೊಂದು ಹಾಕುವಷ್ಟು ಶಕ್ತಿಶಾಲಿಯಾಗಿದೆ. ಸಿಟ್ಟಿನಿಂದ ಮಿತ್ರು ವೈರಿಯಾಗುತ್ತಾರೆ. ಧನ ಕನಕಗಳು ನಾಶವಾಗಿ ಹೋಗುತ್ತವೆ. ಸುಖ ನೆಮ್ಮದಿಗಳು ದೂರವಾಗಿ ದುಃಖ ಚಿಂತೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ. ಆದ್ದರಿಂದ ಕಾಮ – ಕ್ರೋಧಾದಿಗಳನ್ನು ನಿಗ್ರಹಿಸಬೇಕು. ಅಂದರೆ ಮಾತ್ರ ಬುದ್ಧಿ ಹೇಳಿದಂತೆ ನಡೆಯಲು ಸಾಧ್ಯವಾಗುವುದು. ಈ ಅರಿಷಡ್ ವರ್ಗವನ್ನು ಜಯಿಸದ ಹೊರತು ಮನುಷ್ಯ ಏನನ್ನೂ ಜಯಿಸಲು ಸಾಧ್ಯವಾಗುವುದಿಲ್ಲ…  

ಸಮ್ಮಿಲನ 2014-15 ಕೆ.ಎಚ್.ಪಿ.ಟಿ

              ಸಮ್ಮಿಲನ ಪದವೇ ಆಕರ್ಷಕ. ಸಮ್ಮಿಲನ ಒಂದೆ ಕಡೆ ಒಂದೆ ವಿಧ ಯೋಚಿಸುವ, ಕೆಲಸ ಮಾಡುವ, ಚಿಂತಿಸುವ ಜನರನ್ನು ಒಂದೆಡೆ ಸೇರಿಸುವುದು. ಸಮ್ಮಿಲನ ಒಂದು ಧನಾತ್ಮಕವಾದ ಕಾರ್ಯಕ್ರಮ.              ದಿನಾಂಕ 13.03.2015 ರಂದು ಯಾದಗಿರಿ ಜಿಲ್ಲೆಯಲ್ಲಿ ಕೆ.ಎಚ್.ಪಿ.ಟಿಯವರು ಆಯೋಜಿಸಿದ್ದ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಜೀವನದಲ್ಲಿ ಮೊದಲಬಾರಿಗೆ ಗಣ್ಯರ ಸ್ಥಾನದಲ್ಲಿ ಮಧ್ಯದ  ಸೀಟಿನಲ್ಲಿ ಕುಳಿತುಕೊಳ್ಳುವ ಸುಯೋಗ ಬಂದಿತ್ತು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯ ಕರ್ತೆಯರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು, ವೈದ್ಯರು, ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಹಾಗೂ ಇತರರು ಭಾಗ ವಹಿಸಿದ್ದರು.             ಮಾತಾನಾಡುವುದು ನನ್ನ ಹವ್ಯಾಸವಲ್ಲ. ಈ ಸಭೆಗೆ ಅತಿಥಿಯಾಗಿ ಆಹ್ವಾನಿಸಿದ್ದರು. ನಾನು ಸಭೆಯಲ್ಲಿ ಮಾತಾನಾಡಲು ಟಿಪ್ಪಣಿಗಳನ್ನು ತಯಾರಿಸಿದ್ದೆ. ಆದರೆ ವಾಸ್ತವದಲ್ಲಿ ಟಿಪ್ಪಣಿಗಳ 5% ಮಾತ್ರ ನೆನಪಿನಲ್ಲಿತ್ತು. ಸಭೆಯಲ್ಲಿ ಮಾತಾನಾಡುವವರ ಸಂಖ್ಯೆ ಒಂದೊಂದಾಗಿ ಕಡಿಮೆಯಾಗುತ್ತಿದ್ದಂತೆ ಅವ್ಯಕ್ತ ಭಯ ಕಾಡುತ್ತಿತ್ತು. ಕೊನೆಗೂ ಮೈಕ್ ನನ್ನೆಡೆಗೆ ಬಂತು.   " ಸಭೆಯ ಮೇಲಿದ್ದ ಗಣ್ಯರನ್ನು ಹಾಗೂ ಸಭೆಗೆ ಆಗಮಿಸಿದ್ದವರನ್ನು ನೆನೆಸಿಕೊಮಡು ಕೆ.ಎಚ್.ಪಿ.ಟಿ ಏನು ಎಂದು ಸಭೆಗೆ ತಿಳಿಸಿದೆ.   ಸಭೆಯಲ್ಲಿ ಆಸೀನರಾಗಿರುವ ಗಣ್ಯರೇ, ಆಗೂ ಸಭೆಯಲ್ಲಿ ಉಪಸ್ಥಿತರಿರುವ ನನ್ನ ಅಕ್ಕ ತಂಗಿಯರೇ, ಮೊದಲು ಕೆ

Maternity Leave

As per the Maternity act of 1961 the every women who worked for a period of minimum  of 80 days is eligible for Maternity benefit.  

TOI points! and my English touch

            Right now I am working at a place where English is not the official language . The people around are also not affluent in English to have a good conversation once in a while. I am always bit moved towards free gifts while purchasing items. Times of India almost attacked me with its reward point scheme. Times of India offers its readers to read the articles and comment them.         TIMES OF INDIA reward point increases my points every time I write a comment. People some times agrees to these comments and some times disagree with these comments.People from all fraternity writes their views.         Some people write with their own names, some with their pen names. Names of the people on the critic list makes you smile. They express their personal, religious, emotional, and other feelings to that particular article.          READING different articles on varied subjects increases your constant quest to learn more. Read often, learn something new. It just keeps you on e