Posts

ncovid-19

ನೋವೆಲ್ ಕರೋನಾ ವೈರಸ್ ರಾಜಕೀಯ ದೊಂಬರಾಟಗಳ ನಡುವೆ ಜಗತ್ತನ್ನು ಪ್ರಕೃತಿ ದತ್ತವಾಗಿ ತನ್ನೆಡೆ ಸೆಳೆದುಕೊಂಡು ವೈದ್ಯಕೀಯ ಜಗತ್ತಿಗೆ, ಜಗತ್ತಿನ ವೈದ್ಯಕೀಯ ವ್ಯವಸ್ಥೆಯ ಗುಣಮಟ್ಟವನ್ನು, ವೈದ್ಯಕೀಯ ಸೇವೆ ನೀಡುವಲ್ಲಿ ರಾಷ್ಟ್ರ ರಾಷ್ಟ್ರಗಳ ನಡುವಿನ ಹಂತರ, ವೈದ್ಯಕೀಯ ಸಿದ್ಧತೆಗಳನ್ನು ಜಗತ್ತಿಗೆ ಸಾರಿ, ಪಂಜಾಬ್ ನಿಂದ ಹಿಮಾಲಯ ವನ್ನು ನೋಡುವಷ್ಟು ವಾತಾವರಣವನ್ನು ತಿಳಿಗೊಳಿಸಿ ಕಲುಷಿತ ಮುಕ್ತ ಗೊಳಿಸಿದ ಕರೋನಾ, ಗಂಗಾ ನದಿಯ ನೀರು ಶುಭ್ರವಾಗಿ ಸ್ವಚ್ಚವಾಗಿ ಹರಿಯುವಂತೆ ಮಾಡಿದ ಕರೋನಾ ವೈರಸ್ ಮಾನವನ ಅನಾರೋಗ್ಯಕರ ವರ್ತನೆಗಳ ವಿರೋಧಿಯಾದರು ಕರೋನಾ ಪ್ರಕೃತಿ ಪ್ರೀತಿ, ನಿಸರ್ಗ ಪ್ರಿಯರಿಗೆ ಸಂತಸವನ್ನು ತಂದಿದೆ. ಶಾಲೆಗೆ ತೆರಳಿದ ಮಕ್ಕಳು ಪರೀಕ್ಷೆ ಇಲ್ಲದೆ ಪಾಸಾಗಿದ್ದಾರೆ, ರಜೆ ಎಂದರೆ ಸಮ್ಮರ್ ಕ್ಯಾಂಪ್, ಕೋಚಿಂಗ್ ತರಗತಿಗಳಿಗೆ ಸೇರಿಕೊಳ್ಳುತ್ತಿದ್ದ ಮಕ್ಕಳು ಇಂದು ಅಜ್ಜ, ಅಜ್ಜಿಯರ ಮನೆಗೆ ತೆರಳಿದ್ದಾರೆ ಇದರಿಂದ ಅಜ್ಜ, ಅಜ್ಜಿಯರಿಗೆ ಮಕ್ಕಳನ್ನು ನೋಡುವ ಭಾಗ್ಯ ದೊರೆತಿರುವುದರ ಜೊತೆಗೆ ಮೊಮ್ಮಕ್ಕಳೊಡನೆ ಕಾಲಕಳೆಯುವ ಸಮಯವು ಲಭ್ಯವಾಗಿದೆ, ಮೊಮ್ಮಕ್ಕಳಿಗೆ ಯಾವ ಸಂಸ್ತೆಯು ನೀಡಲಾಗದ ಪ್ರೀತಿ ಶಿಕ್ಷಣ ದೊರೆತಿದೆ. ಕೆಲವು ಅಜ್ಜ ಅಜ್ಜಿಯಂದಿರು ಖುಷಿಯಿಂದ ದೈವಾಧೀನರಾಗಿದ್ದಾರೆ. ಜನರಲ್ಲಿ ಕಾಣೆಯಾಗಿದ್ದ ಸಹಬಾಳ್ವೆ, ಸಹನೆ, ಕೂಡು ಕುಟುಂಬ, Self Hygiene, ಹೊರಗಿನಿಂದ ಬಂದಾಗ ಕೈ ಕಾಲು ತೊಳೆಯುವ ಅಭ್ಯಾಸ, ಮನೆಯ ಹೊರಗಡೆ ಪಾದರಕ್ಷೆಗಳನ್ನು

ಮೇ 1 ಕಾರ್ಮಿಕ ದಿನಾಚರಣೆ

May 1st is celebrated worldwide as an international day of labor. The day when 8 hours shift came into the arena of labor workforce.  ಪ್ರತಿ ವರ್ಷ ಮೇ 1 ನೇ ತಾರೀಖಿನಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ . ಈ ದಿನ ವಿಶ್ವ ಕಾರ್ಮಿಕ ಬಂಧುಗಳ ದಿನವಾಗಿದೆ . 8 ಗಂಟೆ ಕೆಲಸ , 8 ತಾಸು ಮನರಂಜನೆ , 8 ತಾಸು ವಿಶ್ರಾಂತಿ ಗೆ ದಿನದ 24 ಗಂಟೆಗಳನ್ನು ಮೀಸಲಿರಸಲು ನಡೆಸಿದ ಹೋರಾಟದ ಪ್ರತಿಫಲದ ದಿನವಾಗಿದೆ . Industrialization ಕಾರ್ಮಿಕ ಸಮುದಾಯದ ಅಭಿವೃದ್ದಿಗೆ ಮಹತ್ವದ ಕಾಣಿಕೆಯನ್ನು ನೀಡಿದೆ . ಕಾರ್ಮಿಕ ಸಮುದಾಯ ಆರ್ಥಿಕವಾಗಿ ಸಮಾಜದಲ್ಲಿ ನೆಲೆ ನಿಲ್ಲಲು ಅನುಕೂಲ ಮಾಡಿಕೊಟ್ಟಿದೆ . ಮೊದಲ ಹಂತದಲ್ಲಿ ಕೆಲಸದ ಜೊತೆ ಜೊತೆಗೆ ಕಾರ್ಮಿಕ ವರ್ಗದ ಶೋಷಣೆಯನ್ನು ಗಮನಿಸಬಹುದಾಗಿದೆ . ಕಡಿಮೆ ವೇತನ , ಹೆಚ್ಚು ಕೆಲಸದ ಅವಧಿ , ಕಾರ್ಮಿಕರಿಗೆ ಸೂಕ್ತ benefits, ವಿಮೆ   ಗಳನ್ನು , ಕೆಲಸದ ಸ್ಥಳದಲ್ಲಿ ಆರೋಗ್ಯಕ್ಕೆ ಕಾಳಜಿ ನೀಡದಿರುವುದನ್ನು ಮೊದಲ ಹಂತದಲ್ಲಿ ಗಮನಿಸಬಹುದಾಗಿದೆ . ನಂತರದ ದಿನಗಳಲ್ಲಿ ಕಾರ್ಮಿಕ ಸಮುದಾಯದ ಜ್ಞಾನ ವಿಸ್ತಾರದಿಂದಾಗಿ ಸಮುದಾಯದಲ್ಲಿ ಅರಿವು ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಸುಧಾರಣೆ ನೀತಿಗಳು ವಿವಿಧ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ರೂಪಗೊಂಡಿವೆ

April 1st and NHM Contractual staff

April 1st is the fool's day. April 1st is the break-up day for all directly recruited contractual staff in National Health Mission. Every year the term is getting renewed since 2005. With the effect and impact of coronavirus, both regular and contractual staff are working putting themselves at work. The staff nurse is working for a salary less than 15000. Who will take care of their family if something happens to them during this tenure? All staff will not have vehicle home pick up and drop facilities to be provided to the staff during this process. Being contractual doesn't mean, contractual staff or less qualified than regular ones. Contractual staff during the month of April fight for school fees. Just because you are contractual staff doesn't mean children have to be derived from the best of the schools. The government looking at the current scenario should not give a break up on 1st April. Contractual staff at th

ವಿವಿಧ ದೇವತೆಗಳಿಗೆ ಸಮರ್ಪಿಸಬೇಕಾದ ನೈವೇದ್ಯಗಳು

01.ಬ್ರಹ್ಮ - ಗಂಜಿ 02. ಇಂದ್ರ-  ಭಕ್ಷ್ಯ 03 ಅಗ್ನಿದೇವ -  ಹವಿಷಾನ್ನ 04 ವಿವಸ್ವಂತ- ಜೇನುತುಪ್ಪ, ಮಾಂಸ, ಮಧ್ಯ 05 ಶ್ರಿ. ಮಹಾವಿಷ್ಣು- ಶ್ರೇಷ್ಠಾನ್ನ 06. ಯಮುನೆಗೆ-ತಿಲಾನ್ನ 07 ಆಶ್ವಿನಿಕುಮಾರರು- ಭಕ್ಷ್ಯ 08 ಪಿತೃದೇವತೆಗಳು- ಜೇನುತುಪ್ಪ, ಪಾಯಸ, 09 ಗೌರಿದೇವಿ-ಗಂಜಿ 10 ಶ್ರಿ ಮಹಾಲಕ್ಷ್ಮಿ- ಮೊಸರನ್ನ 11 ಸರಸ್ವತಿ-ತ್ರಿಮಧುರ 12 ವರುಣದೇವ- ಕಬ್ಬಿನ ರಸಾನ್ನ 13 ಕುಬೇರ, ಸೂರ್ಯ- ಸರ್ಕರಾನ್ನ 14 ಋಷಿಗಳು-- ಕ್ಷೀರಾನ್ನ 15 ಸರ್ಪಗಳು- ಹಾಲು 16 ಸೂರ್ಯರಥಕ್ಕೆ- ಸರ್ವಬೂತಬಲಿ

16 ದಾನಗಳು

01 ಹಸು 02 ಭೂಮಿ 03 ಚಿನ್ನ 04 ವಸ್ತ್ರ 05 ಆಭರಣ 06 ಚತ್ರ 07 ಚಾಮರ 08ಶಯ್ಯೆ 09 ಬೀಸಣಿಗೆ 10 ಸಾಲಿಗ್ರಾಮ 11 ಧನ-ದಾನ್ಯ 12 ದೀಪ 13 ಪಾದುಕೆ 14 ತುಪ್ಪ 15 ತಿಲ 16 ಗುಡ (ಬೆಲ್ಲ)

ಶ್ರೀ ಶೃಂಗೇರಿ ಶಾರದೆ

          ರಮಣೀಯ ಪ್ರಕೃತಿ ಸಂದರ್ಯವುಳ್ಳ ನೆಮ್ಮದಿಯ ಸ್ಪರ್ಶಾನುಭವ ಯೋಗ್ಯವಾಗಿರುವ ಪರ್ವತ ಪ್ರದೇಶ ಹಾಗೂ ಪವಿತ್ರ ಸ್ಥಳವೇ ಶೃಗೇರಿ ಕ್ಷೇತ್ರ. ಇಲ್ಲಿ ಹರಿಯುವ  ತುಂಗಾನದಿ ಪವಿತ್ರ ಹಾಗೂ ಶಾಶ್ವತ. ಬೀಸುವ ಗಾಳಿ ಶುದ್ಧ, ಆರೋಗ್ಯ ಪ್ರತೀಕ, ಇಲ್ಲಿ ಪ್ರತಿಯೊಬ್ಬರೂ ದೈಹಿಕ- ಆಧ್ಯಾತ್ಮಿಕವಾಗಿಯೂ ಉನ್ನತಿಗೇರಲು ಸಾಧ್ಯ.            ಪರಬ್ರಹ್ಮದ ಸಗುಣರೂಪವನ್ನು ಪ್ರತಿನಿಧಿಸುವ  ಶಾರದೆಯೇ ಜಗದ್ಧತ್ರಿಯಾಗಿದ್ಧಾಳೆ. ಇವಳ ಕೈಗಳಲ್ಲಿ ಅಮೃತತ್ವದ ಸಂಕೇತವಾದ   ಅಮೃತ ತುಂಬಿದ ಕಲಶ, ಪರಾವಿದ್ಯೆಯ ಪ್ರತೀಕವಾದ ಪುಸ್ತಕ, ವಿಶ್ವದ ಸ್ಥೂಲ ಹೊನ್ನಕ್ಕೆ ಕಾರಣವಾದ ಬೀಜಾಕ್ಷರಗಳನ್ನು ಪ್ರತಿನಿಧಿಸುವ ಜಪಮಾಲೆ ಮತ್ತು ಜೀವ ಬ್ರಹ್ಮೈಕತ್ವದ ಜ್ಞಾನ ಪ್ರತೀಕವಾದ ಚಿನ್ಮುದ್ರೆಗಳನ್ನು ಧರಿಸಿರುತ್ತಾಳೆ. ಉಪನಿಷತ್ ಗಳ ಜ್ಞಾನದ    ಬ್ರಹ್ಮ ವಿದ್ಯೆಯೇ ಆಗಿದ್ದಾಳೇ. ಈ ದೇವಿಯು ಶ್ರೀ ಚಕ್ರದ ಮೇಲೆ ಕುಳಿತಿರುವಳು. ಶ್ರೀಚಕ್ರದ ಅಧಿಷ್ಠಾತ್ರಿಯು ಶ್ರೀಲಲಿತ ರಾಜರಾಜೇಶ್ವರಿಯಾದರೂ ಆಕೆಯು ಶಾರದೇಯಲ್ಲದೇ ಬೇರಲ್ಲ.  ಶ್ರೀ ಶಂಕರಾಚಾರ್ಯರು ಈ ದೇವಿಯನ್ನು ಚಿದಾನಂದ ಲಹರಿ ಎಂದು ಕರೆದಿರುವರು.           ಶ್ರೀ ಲಲಿತಾ ಪರಮೇಶ್ವರಿಯಲ್ಲಿ ಆನಂದ ತತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈಗ ನಾವು ದರ್ಶನ ಮಾಡುತ್ತಿರುವ ಸ್ವರ್ಣಮಯವಾದ ಶ್ರೀ ಶಾರದಾಂಬೆಯ ವಿಗ್ರಹವು ಇದೇ ಪೀಠದ ಹನ್ನೆರಡನೆಯ ಪೀಠಾಧಿಪತಿಗಳಾದ ಶ್ರೀ ವಿದ್ಯಾರಣ್ಯರ ಮಹಾಸ್ವಾಮಿಗಳವರಿಂದ 14 ನೇ ಶ

ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ನಿವಾರಣಂ|

ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ನಿವಾರಣಂ| ಸಮಸ್ತದುರಿತೋಪತಮನಂ ವಿಷ್ಣುಂ ಪಾದೋದಕಂ ಶುಭಂ||