Posts

Refrigerator mechanic NHM

·          ಗುತ್ತಿಗೆ ಆಧಾರದ ನೌಕರರ   ನೇಮಕಾತಿಯು 1 ವರ್ಷದ ಅವಧಿಗೆ ಸೀಮಿತವಾಗಿರುತ್ತದೆ.   ·          ಆಯ್ಕೆಯ ಅವಧಿಯಲ್ಲಿ ಚಾಲ್ತಿಯಲ್ಲಿರುವ ಹಾಗೂ ಸರ್ಕಾರವು ಆಗಿಂದ್ದಾಗ್ಗೆ ಸೂಚಿಸುವ ಎಲ್ಲಾ ಸೇವಾ ನಿಯಮಗಳನ್ನು ಪಾಲಿಸತಕ್ಕದ್ದು. ·          ಖಾಯಂ ನೇಮಕಾತಿಗಾಗಲಿ, ನಿವೃತ್ತ ಉಪದಾನ, ವೇತನ ಶ್ರೇಣಿ ಅಥವಾ ಇನ್ನಿತರ ಯಾವುದೇ ಭತ್ಯೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುವುದಿಲ್ಲ ಮತ್ತು ಆರ್ಹರಿರುವುದಿಲ್ಲ. ಹಾಗೂ ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. Refrigerator mechanic   ನಿರ್ವಹಿಸ ಬೇಕಾದ   ಕೆಲಸ ಹಾಗೂ ಜವಾಬ್ದಾರಿಗಳು: ಜಿಲ್ಲೆಯಲ್ಲಿರುವ   ILR/DF ಹಾಗೂ ಇತರೆ ಶೀತಲ ಸರಪಳಿ ಉಪಕರಣಗಳ ಮಾಹಿತಿ ಸಂಗ್ರಹಿಸಿ, ಕೆಲಸ ನಿರ್ವಹಿಸುತ್ತಿರುವ , ನಿರ್ವಹಿಸದೆ ಇರುವ ಉಪಕರಣಗಳ ಬಗ್ಗೆ ಪ್ರತಿ ತಿಂಗಳ ಕೊನೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ/ ಆರ್ಸಿಹೆಚ್ ಅಧಿಕಾರಿ/ಶೀತಲ ಸರಪಳಿ ಅಧಿಕಾರಿಗಳಿಗೆ ಮಾಹಿತಿ ನೀಡುವುದು. ಹಾಗೂ NCCMIS ನಲ್ಲಿ ಮಾಹಿತಿ ಸಂಗ್ರಹಣೆ ಮಾಡುವುದು. ಕಾರ್ಯ ನಿರ್ವಹಿಸುತ್ತಿರುವ   ILR/DF ಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ದುರಸ್ತಿ ತಡೆಯುವ (Preventive Maintenance) ಕ್ರಮವನ್ನು ಅನುಸರಿಸಿ ನಿರ್ವಹಣೆ ಮಾಡತಕ್ಕದ್ದು. Preventive Maintenance ನ ನಿಗದಿತ ನಮೂನೆಯನ್ನು ಭರ್ತಿ ಮಾಡಿ ಸಂಬಂಧಪಟ್ಟ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ/ ಸಂಭಂಧಪಟ್ಟ ಸಿ

A lesson to students

ಆರರಿಂದ 10ನೇ ತರಗತಿಯ ವರೆಗಿನ ವಿದ್ಯಾಭ್ಯಾಸ ಅವಧಿಗೆ ಅವಧಿಯನ್ನು ವಿದ್ಯಾರ್ಥಿಗಳು ಚನ್ನಾಗಿ ಉಪಯೋಗಿಸಿಕೊಳ್ಳಬೇಕು ಈ ಹಂತದಲ್ಲಿ ಕಲಿತ ಯಾವುದೇ ವಿಷಯಗಳನ್ನು ಪಠ್ಯಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮರೆಯಬಾರದು ಏಕೆಂದರೆ ಇವು ಮುಂದಿನ ವಿದ್ಯಾಭ್ಯಾಸಕ್ಕೆ ಅಡಿಪಾಯ ಕೆಲವೊಮ್ಮೆ ಶಿಕ್ಷಕರು ಪೂರ್ಣಪ್ರಮಾಣದಲ್ಲಿ ಬೋಧಿಸಬಹುದು ಕೆಲವೊಮ್ಮೆ ಟ್ಯೂಷನ್ ಗೆ ಹೋಗಬಹುದು ಹೋಗಬಹುದು ಹೋಗಬಹುದು ಹೋಗಬಹುದು ಇದಕ್ಕೆ ಆಸ್ಪದ ಕೊಡದೆ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಅಕ್ಯಾಡೆಮಿಕ್ ಪಕ್ಷದ ಪಠ್ಯವನ್ನು ನಿಗದಿತವಾಗಿ ಅಭ್ಯಾಸವನ್ನು ತಮ್ಮಲ್ಲಿ ತಾವೇ ರೂಡಿಸಿಕೊಳ್ಳಬೇಕು ಮನೆಪಾಠಕ್ಕೆ ಹೆಚ್ಚು ಒತ್ತು ಕೊಡಬೇಕು ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುವಾಗ ಶ್ರದ್ಧೆಯಿಂದ ಕೇಳಬೇಕು ಪ್ರತಿಯೊಂದನ್ನು ಶಿಕ್ಷಕರ ಮೇಲೆ ಬಿಡದೆ ಶಿಕ್ಷಕರು ಹೇಳಿದಂತೆ ಕೇಳದೆ ಅಥವಾ ಶಿಕ್ಷಕರು ಪಾಠ ಮಾಡಿ ಮುಗಿಸಿದ ನಂತರವೇ ಮನೋಭಾವವನ್ನು ರೂಢಿಸಿಕೊಳ್ಳಲು ರೂಢಿಸಿಕೊಳ್ಳದ ರೂಢಿಸಿಕೊಳ್ಳದ ಪಾಠಗಳನ್ನು ಓದಿ ಅರ್ಥೈಸಿಕೊಂಡು ಪರೀಕ್ಷೆಗೆ ತಯಾರಾಗಬೇಕು ಇಲ್ಲಿ ಪರೀಕ್ಷೆ 2 ತರ ನಾಟಕ ಎರಡು ತರ ವಾದದ್ದು ಒಂದು ಅಕಾಡೆಮಿಕ್ ವರ್ಷದ ಪರೀಕ್ಷೆ 2 ಜಿವನದ ಪರೀಕ್ಷೆ ಜೀವನದ ಪರೀಕ್ಷೆ ಅಕಾಡೆಮಿಕ್ ವರ್ಷದ ಪರೀಕ್ಷೆಯಲ್ಲಿ ಪಾಸಾದರು ಈಗಿನ ಮಾನದಂಡದಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾಗುವ ಅವಶ್ಯಕತೆ ಇರುತ್ತದೆ ಕಲಿತಿದ್ದನ್ನು ಮರೆಯದೆ ಕೆಟ್ಟ ಚಟಗಳನ್ನು ರೂಢಿಸಿಕೊಳ್ಳಲು ಬದುಕನ್ನು ರೂಪಿಸಿಕೊ

Metro journey Bangalore

ಈ ದಿನ ಐದು ಗುರುವಾರ 2019 ರಂದು ಹಾವೇರಿ ಜಿಲ್ಲೆಯಿಂದ ಬೆಂಗಳೂರಿಗೆ ತಾಯಿಯ ಆರೋಗ್ಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸಭೆಗೆ ಭಾಗವಹಿಸಲು ಬಂದೆನು ಸ್ವಲ್ಪ ಮೆಜೆಸ್ಟಿಕ್ನಿಂದ ಬನಶಂಕರಿ ಗೆ ಬರಲು ಮೆಟ್ರೋ ತೋಕನ್ ಕರಿದಿಸಿದ ಮೆಟ್ರೋ ತೋಕನ್ ಅನ್ನು ರಾತ್ರಿ ಪಾಳಿಯಲ್ಲಿ ಅವರು ಪಾಳಿಯಲ್ಲಿ ಇದ್ದವರು ನೀಡಿರುತ್ತಾರೆ ಅವರಿಗೆ ಪೂರ್ಣವಾಗಿ ಸ್ಪಷ್ಟವಾಗಿ ಬನಶಂಕರಿ ಎಂದು ತಿಳಿಸಿದ ಅವರು 25 ಎಂದು ತಿಳಿಸಿದರು ಅವರಿಗೆ ಒಂದು ಇಪ್ಪತ್ತು ರೂಪಾಯಿಯ ನೋಟು ಮತ್ತು ಐದು ರೂಪಾಯಿ ನಾಣ್ಯವನ್ನು ನೀಡಿದ ಅವರು ಟೋಕನ್ ನೀಡಿದರು ಬನಶಂಕರಿ ಮೆಟ್ರೋ ಇಳಿದು ಟೋಕನ್ ಹಾಕಿದರೆ ಅದು ಮುಂದುವರಿದ ಸ್ಟೇಷನ್ ನಲ್ಲಿ ಇಳಿಯುತ್ತಿರುವ ಎಂದು ಸೂಚಿಸಿ ಟೋಕನ್ ಅನ್ನು ಎಕ್ಸೆಪ್ಟ್ ಮಾಡದೆ ಗೇಟ್ ತೆರೆಯಲಿಲ್ಲ ನನಗೆ ಬೇಜಾರಾಯಿತು ನಾನು ಅವರನ್ನು ಕೇಳಿದೆ ಅವರು ನಿಮಗೆ ಇಂದಿನ ಸ್ಟೇಷನ್ ತೂಕಂ ನೀಡಿದ್ದಾರೆ ಎಂದು ತಿಳಿಸಿದರು ನಾನು ದೂರು ದಾಖಲಿಸಬೇಕು ಎಂದು ತಿಳಿಸಿ ತಿಳಿಸಿದೆ ಆಗ ಅವರು ತಮ್ಮ ಕೇಂದ್ರ ಕಚೇರಿಗೆ ದೂರವಾಣಿ ಮಾಡಿ ದೂರವಾಣಿ ಕರೆ ಮಾಡಿ ಈ ಕುರಿತು ಪ್ರಸ್ತಾಪಿಸಿದರು ನಾನು ದೂರು ನೀಡಿದ ಅವರು ದೂರು ದಾಖಲಿಸಿದ್ದ ಕ್ಕೆ ದಾಖಲೆಯನ್ನು ನೀಡಿದರು ನಾನು ಫೋಟೋವನ್ನು ತೆಗೆದುಕೊಂಡು ಮುಂದುವರೆದು ಅವರು ನನ್ನ ವಿಳಾಸವನ್ನು ನಾನು ಕೆಲಸ ಮಾಡುವ ಕುರಿತು ಪ್ರಶ್ನಿಸಿದರು ಆದರೂ ನನ್ನಿಂದ ಹೆಚ್ಚುವರಿಯಾಗಿ ಮತ್ತೆ 13 ರೂಪಾಯಿಗಳನ್ನು ಪಡೆದರು ಹಾಗೂ ನನಗೆ ಇಪ್ಪತ್ತರಿಂದ 45 ನಿಮಿಷ

ಮೈಕಲ್ ಜಾಕ್ಸನ್

ಮೈಕಲ್ ಜಾಕ್ಸನ್ --- ಮೈಕಲ್ ಜಾಕ್ಸನ್ ಎಂಬ ಮಹಾನ್ ಗಾಯಕ ಪ್ರತಿಭೆಯು 150 ವರ್ಷಗಳ ಕಾಲ ಬದುಕಬೇಕೆಂದು ಬಯಸಿದ..... ಅದಕ್ಕಾಗಿ ತಲೆ ಕೂದಲಿಂದ ಹಿಡಿದು ಕಾಲಿನ ಬೆರಳುಗಳವರೆಗೆ ದಿನ ನಿತ್ಯ ಪರೀಕ್ಷಿಸಲು 12 ನುರಿತ ಡಾಕ್ಟರ್ ಗಳನ್ನು ತನ್ನ ಮನೆಯಲ್ಲಿ ನೇಮಿಸಿದ್ದ. . ಆತ ಆಹಾರವನ್ನು ಸೇವಿಸುವುದಕ್ಕೆ ಮುಂಚೆ ಆತನ ಆಹಾರಗಳನ್ನು ಲ್ಯಾಬ್ ನಲ್ಲಿ ಟೆಸ್ಟ್ ಮಾಡುತ್ತಿದ್ದರು. ಆತನ ದೈನಂದಿನ ವ್ಯಾಯಾಮ ಮತ್ತು ಇತರ ದೇಹ ಸಂರಕ್ಷಣೆಗಾಗಿ ಮತ್ತೆ 15 ಜನರನ್ನು ಕೂಡಾ ನೇಮಿಸಿದ್ದ. ಆಕ್ಸಿಜನ್ ನ ಅಳತೆಯನ್ನು ನಿಯಂತ್ರಿಸುವ ತಂತ್ರಜ್ಞಾನವಿರುವ ಬೆಡ್ಡನ್ನು ಮಲಗಲು ಆತ ಉಪಯೋಗಿಸುತ್ತಿದ್ದ.. ತನ್ನ ಅಂಗಾಂಗಗಳಿಗೆ ಏನಾದರೂ ತೊಂದರೆ ಆದರೆ, ತಕ್ಷಣ ಹಾನಿಗೀಡಾದ ಅಂಗಾಂಗವನ್ನು ಶಸ್ತ್ರಕ್ರಿಯೆ ಮಾಡಿಸಿ ಬೇರೆ ಅವಯವವನ್ನು ಕಸಿ ಮಾಡಲು ಅವಯವ ದಾನಿಗಳನ್ನೂ ಆತ ಇರಿಸಿದ್ದ....!! ಈ ಅವಯವ ದಾನಿಗಳ ದೈನಂದಿನ ಖರ್ಚುಗಳನ್ನು ಆತನೇ ಬರಿಸುತ್ತಿದ್ದ. 150 ವರ್ಷಗಳ ಕಾಲ ಬದುಕಬೇಕೆಂಬ ಕನಸುಗಳೊಂದಿಗೆ ಆತನ ಜೀವನ ನೌಕೆಯು ಸಾಗುತ್ತಿತ್ತು...... ಆದರೆ, ಆತ ಪರಾಜಯಗೊಂಡ... 2009 ಜೂನ್ 25 ರಂದು ಆತನ 50 ನೆಯ ವಯಸಲ್ಲಿ ಆತನ ಹೃದಯವು ನಿಶ್ಚಲವಾಯಿತು.. ಆತ ನೇಮಿಸಿದ್ದ ಆ 12 ಡಾಕ್ಟರ್ ಗಳ ಶ್ರಮವು ವಿಫಲವಾಯಿತು.... ಲಾಸ್ ಏಂಜಲೀಸ್ , ಕ್ಯಾಲಿಫೋರ್ನಿಯಾ ಮುಂತಾದ ಸ್ಥಳಗಳಿಂದ ಬಂದಿದ್ದ ಡಾಕ್ಟರ್ ಗಳ ಸಂಯುಕ್ತ ಪರಿಶ್ರಮದಿಂದಲೂ ಆತನನ್ನು ರಕ್ಷಿಸಲಾಗಲಿಲ್ಲ.... 25 ವ

Mr. Siddarth Cafe Coffee Day Owner dies an unnatural death

Mr. Siddarth, owner of Cafe Coffee Day reported foud dead on 31/07/2019. An uneventful day in the history of coffee business in India. I was feeling very sad for the last 2 days after hearing his uneventful missing from the bridges of the river Netravati on 29/07/2019 Monday night. We both belong to the same district Chikmagalur. Chikmagalur district is known for coffee plantations and self-respect. My first investment of Rs. 6000 in an Aditya Birla mutual fund through Way 2 Wealth Securities Ltd. He is one of the largest coffee plantation owners in India. Under what event the business magnate and son in law of ex-chief minister of Karnataka took this decision is not known. But, whatever even a blind can understand the reason is something which was larger than his dreams. When dream got shuttered or about got shuttered he might have decided to end his life finding himself not able to tolerate the plaguing pressure known to him and not known to the rest. Business creates jobs,

Read Repeat Revise Relate Recollect Remember

6 R's plays a pivotal role in student life from zero to hero. Read/ Repeat/ Revise/ Relate/ Recollect Read : One should thoroughly read with concentration. Reading should be like reading the full subject, Reading between the line. Reading should continue with highlighting the important words and sentences, marking and underlining. Repeat: Repeat what you read again and again. Revise: Revise what you read to understand better. Relate: Relate to some activities, some things. Recollect: Recollect the word, phrases, subject as and when and often to remember.

Exorcist - Movie

ಬೆಳಿಗ್ಗೆ ನಾನು ಎದ್ದಾಗ Exorcist ಚಲನಚಿತ್ರ ವೀಕ್ಷಿಸಿದೆ. ಇದು ಮೊದಲಿಗೆ ಭಯವನ್ನು ಕಾತುರತೆಯನ್ನು ಕೌತುಕವನ್ನು ಹುಟ್ಟಿಸಿತು. ಎಲ್ಲಿಯು ಅನಪೇಕ್ಷಿತ ಎಂಬಂತೆ ಕಂಡುಬರುವ ದೃಶ್ಯಗಳನ್ನು ತುರುಕಲಾಗಿರಲಿಲ್ಲ. The child artiste - Linda dennis Blair partrayed the role of possessed by 'puzuzu' fearlessly she commands accolades. Exorcism ಬರೀ ಭಾರತೀಯ ಪರಂಪರೆಯಲ್ಲಿ ಮಾತ್ರವಲ್ಲಿ ಕ್ರೈಸ್ತ ಧರ್ಮ ಹಾಗೂ ಇತರೆ ಧರ್ಮಗಳಲ್ಲಿಯು ಇದೆ, ಇತ್ತು ಎನ್ನುವುದನ್ನು ಪ್ರಕಟಪಡಿಸುತ್ತದೆ. ಕಿರಿಯ ಪಾದ್ರಿ ವೈದ್ಯನಾಗಿ ಮನೋವೈಜ್ಞನಾಗಿ ವೈದ್ಯಕೀಯ ಪರಿಭಾಷೆಗಳನ್ನು ತಿಳಿಸುವುದು ಆಧುನಿಕ ಚಿಕಿತ್ಸೆಗೆ ಹಾಗೂ ದೈವತ್ವದ ನಡುವಿನ ಸಮರಸಕ್ಕೆ ಕಾರಣವಾಗುತ್ತದೆ. ಇದು ಮನೋವಿಜ್ಞಾನವನ್ನು ಮೀರಿದ   ಅತೀಂದ್ರಿಯಶಕ್ತಿಗಳ ಶಕ್ತಿಯ ಅನಾವರಣವನ್ನು ಮಾಡುತ್ತದೆ. ಆದರೆ   88 ಜನ ವೈದ್ಯರು ಕೈಚೆಲ್ಲಿದರು ತಾಯಿ ಮಾತ್ರ ತನ್ನ ಮಗಳನ್ನು ಬಿಟ್ಟು ಕೊಡಲು ತಯಾರಿರುವುದಿಲ್ಲ. ಯಾವುದೋ Asylum ಗೆ ಆಕಲು ತಯಾರಿರುವುದಿಲ್ಲ. ಮಾತೃತ್ವದ ತುಡಿತ ಮಗಳ ಪ್ರಾಣವನ್ನು ಉಳಿಸುತ್ತದೆ ಆದರೆ ಉಳಿಸಲು ಪ್ರಯತ್ನಿಸಿದವರ ಪ್ರಾಣ ಹೋಗುವುದು ಕುಹಕವೇ ಸರಿ. ಪಾದ್ರಿ ಮೆರ್ರಿನ್ ಹಾಗೂ ಕರ್ರಾಸ್ ರವರು ರೇಗಿನಳನ್ನು ಅತೀಂದ್ರಿಯದಿಂದ ಬಿಡಿಸುವ ಪ್ರಯತ್ನವನ್ನು ಮಾಡುತ್ತಾರೆ. ಪಾದ್ರಿ ಕರ್ರಾಸ್ ಅತೀಂದ್ರಿಯದ ಕುಹಕ, ವಿಕಟತೆಯ ಚಂಚಲ