Metro journey Bangalore

ಈ ದಿನ ಐದು ಗುರುವಾರ 2019 ರಂದು ಹಾವೇರಿ ಜಿಲ್ಲೆಯಿಂದ ಬೆಂಗಳೂರಿಗೆ ತಾಯಿಯ ಆರೋಗ್ಯ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸಭೆಗೆ ಭಾಗವಹಿಸಲು ಬಂದೆನು ಸ್ವಲ್ಪ ಮೆಜೆಸ್ಟಿಕ್ನಿಂದ ಬನಶಂಕರಿ ಗೆ ಬರಲು ಮೆಟ್ರೋ ತೋಕನ್ ಕರಿದಿಸಿದ ಮೆಟ್ರೋ ತೋಕನ್ ಅನ್ನು ರಾತ್ರಿ ಪಾಳಿಯಲ್ಲಿ ಅವರು ಪಾಳಿಯಲ್ಲಿ ಇದ್ದವರು ನೀಡಿರುತ್ತಾರೆ ಅವರಿಗೆ ಪೂರ್ಣವಾಗಿ ಸ್ಪಷ್ಟವಾಗಿ ಬನಶಂಕರಿ ಎಂದು ತಿಳಿಸಿದ ಅವರು 25 ಎಂದು ತಿಳಿಸಿದರು ಅವರಿಗೆ ಒಂದು ಇಪ್ಪತ್ತು ರೂಪಾಯಿಯ ನೋಟು ಮತ್ತು ಐದು ರೂಪಾಯಿ ನಾಣ್ಯವನ್ನು ನೀಡಿದ ಅವರು ಟೋಕನ್ ನೀಡಿದರು ಬನಶಂಕರಿ ಮೆಟ್ರೋ ಇಳಿದು ಟೋಕನ್ ಹಾಕಿದರೆ ಅದು ಮುಂದುವರಿದ ಸ್ಟೇಷನ್ ನಲ್ಲಿ ಇಳಿಯುತ್ತಿರುವ ಎಂದು ಸೂಚಿಸಿ ಟೋಕನ್ ಅನ್ನು ಎಕ್ಸೆಪ್ಟ್ ಮಾಡದೆ ಗೇಟ್ ತೆರೆಯಲಿಲ್ಲ ನನಗೆ ಬೇಜಾರಾಯಿತು ನಾನು ಅವರನ್ನು ಕೇಳಿದೆ ಅವರು ನಿಮಗೆ ಇಂದಿನ ಸ್ಟೇಷನ್ ತೂಕಂ ನೀಡಿದ್ದಾರೆ ಎಂದು ತಿಳಿಸಿದರು ನಾನು ದೂರು ದಾಖಲಿಸಬೇಕು ಎಂದು ತಿಳಿಸಿ ತಿಳಿಸಿದೆ ಆಗ ಅವರು ತಮ್ಮ ಕೇಂದ್ರ ಕಚೇರಿಗೆ ದೂರವಾಣಿ ಮಾಡಿ ದೂರವಾಣಿ ಕರೆ ಮಾಡಿ ಈ ಕುರಿತು ಪ್ರಸ್ತಾಪಿಸಿದರು ನಾನು ದೂರು ನೀಡಿದ ಅವರು ದೂರು ದಾಖಲಿಸಿದ್ದ ಕ್ಕೆ ದಾಖಲೆಯನ್ನು ನೀಡಿದರು ನಾನು ಫೋಟೋವನ್ನು ತೆಗೆದುಕೊಂಡು ಮುಂದುವರೆದು ಅವರು ನನ್ನ ವಿಳಾಸವನ್ನು ನಾನು ಕೆಲಸ ಮಾಡುವ ಕುರಿತು ಪ್ರಶ್ನಿಸಿದರು ಆದರೂ ನನ್ನಿಂದ ಹೆಚ್ಚುವರಿಯಾಗಿ ಮತ್ತೆ 13 ರೂಪಾಯಿಗಳನ್ನು ಪಡೆದರು ಹಾಗೂ ನನಗೆ ಇಪ್ಪತ್ತರಿಂದ 45 ನಿಮಿಷಗಳ ಕಾಲ ಅದೇ ಒಂದೇ ಜಾಗದಲ್ಲಿ ಅಥವಾ ಅದೇ ಜಾಗದಲ್ಲಿ ಇರುವಂತೆ ಮಾಡಿದರೆ ಇದು ನನ್ನ ಸಮಯದ ಹಾಳುಮಾಡಿದ್ದಾರೆ ಮತ್ತು ಮೆಟ್ರೋ ದಲ್ಲಿ ಇದೇ ತರಹ ಟೋಕನ್ ಪಡೆಯುವಾಗ ಕೇಳಿದ ಸ್ಥಳಕ್ಕೆ ಟೋಕನ್ ನೀಡದೆ ಸಿಬ್ಬಂದಿಗಳು ಮೋಸ ಮಾಡಿರಬಹುದಾದ ಉದಾಹರಣೆಗಳು ಸಾಕಷ್ಟಿರುವುದು ಇದು ಒಂದು ಪ್ರತ್ಯಕ್ಷ ಸಾಕ್ಷಿ ಈ ರೀತಿಯ ಬೆಳವಣಿಗೆಗಳು ಒಂದು ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಅದರ ಜೊತೆಗೆ ಒಂದು ಸಂಸ್ಥೆಗೆ ಕೆಟ್ಟ ಹೆಸರನ್ನು ತರುತ್ತವೆ ಮೆಟ್ರೋ ಅಂತಹ ಸಂಸ್ಥೆಯು ಟೋಕನ್ ವಿತರಿಸುವಾಗ ಪ್ಯಾಸೆಂಜರ್ ಯಾವ ಮುಖ ಬೆಲೆಯ ನೋಟು ಅಥವಾ ನಾಣ್ಯ ನೀಡಿದರು ಎಂಬುದನ್ನು ದಾಖಲಿಸಿ ನಂತರದಲ್ಲಿ ಹಿಂತಿರುಗಿಸಿದ ಚೇಂಜ್ ಅನ್ನೋ ಅನ್ನೋ ದಾಖಲಿಸಿ ಮುದ್ರಿಸುವ ಒಂದು ವಿಧಾನ ಕಾರ್ಯದಲ್ಲಿ ಟ್ರಾನ್ಸ್ಫರ್ nc1

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

Sri Jagadguru 1008 Ujjaini Shrigalu @ Abbe tumkur fair - veerashaiva