Writes from the heart ...
"Abhi's Walk of Life is a blog about embracing the journey, not just the destination. Here, I share my thoughts on life's big questions, tech trends, and everything that catches my attention."
Yesterday, I had reason to be happy.
Get link
Facebook
X
Pinterest
Email
Other Apps
-
Yesterday, I had reason to be happy. I was happy. We had one new addition to our family. My sister law gave birth to a new child. Till day I was smallest in my family.
ವಿಕಲ್ಪ ರಹಿತನಾದವನು ವೀರಶೈವ. ಪಂಚ ಪೀಠಗಳು: ಶ್ರೀ ರಂಭಾಪುರಿ ಪೀಠ, ಶ್ರೀ ಕಾಶಿ ಪೀಠ, ಶ್ರೀ ಉಜೈನ ಪೀಠ, ಶ್ರೀ ಹಿಮವತ್ ಕೇದಾರ ಪೀಠ,ಶ್ರೀ ಶೈಲ ಪೀಠ ಶ್ರೀ ರಂಭಾಪುರಿ ಪೀಠ ಶ್ರೀ ಕಾಶಿ ಪೀಠ ಶ್ರೀ ಉಜೈನ ಪೀಠ ಶ್ರೀ ಹಿಮವತ್ ಕೇದಾರ ಪೀಠ ಶ್ರೀ ಶೈಲ ಪೀಠ ಶಿವನ ಮುಖ ಸದ್ಯೋಜಾತ ಈಶಾನ ವಾಮದೇವ ಅಘೋರ ತತ್ಪುರುಷ ಗಣಾಧೀಶ್ವರರು ರೇಣುಕ ವಿಶ್ವಕರ್ಣ ದಾರುಕ ಘಟಕರ್ಣ ಧೇನುಕರ್ಣ ರೇಣುಕ ವಿಶ್ವಾರಾಧ್ಯ ದಾರುಕ ಏಕೋರಾಮ ಪಂಡಿತಾರಾಧ್ಯ ಗೋತ್ರ ವೀರ ಸ್ಕಂದ ನಂದಿ ಭೃಂಗಿ ವೃಷಭ ಸೂತ್ರ ಪಡ್ವಿಡಿ ಪಂಚ ವರ್ಣ ವೃಷ್ಟಿ ಲಂಭನ ಮುಕ್ತ ಗುಚ್ಚ ಧ್ವಜದ ಬಣ್ಣ ಹಸಿರು ಹಳದಿ ಕೆಂಪು ನೀಲಿ ಬಿಳಿ ವೇದಗಳು ಋಗ್ವೇದ 28 ಶೈವಾಗಮಗಳು ಯಜುರ್ವೇದ ಸಾಮವೇದ ಅಥರ್ವಣ ವೇದ ದಂಢ ಅರಳಿ ಬಿಲ್ವ ಮುತ್ತಲ ಬಿದಿರು ಆಲ ದಿಕ್ಕು ಪೂರ್ವ ಮಧ್ಯ ದಕ್ಷಿಣ ಪಶ್ಚಿಮ ಉತ್ತರ ಸಿಂಹಾಸನ ವೀರ ಸಿಂಹಾಸನ ಜ್ಞಾನ ಸಿಂಹಾಸನ ಸದ್ಧರ್ಮ ಸಿಂಹಾಸನ ವೈರಾಗ್ಯ ಸಿಂಹಾಸನ ಸೂರ್ಯ ಸಿಂಹಾಸನ ಕಾರ ನ ಯ ಮ ಶಿ ವಾ ತತ್ವ ಪ...
ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ “ಹಲವು ಮಾತೇನು ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ ಸುಲಭ ಶ್ರೀಗುರುವೇ ಕೃಪೆಯಾಗು” ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈ...
ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk ಹಾವೇರಿ ಜಿಲ್ಲಾ , ಹಿರೇಕೆರೂರ ತಾಲೂಕ ಸಾತೇನಹಳ್ಳಿ ಸುಕ್ಷೇತ್ರದ ಪವಾಡ ಪುರುಷ ವೃಷಭರೂಪಿ ಶ್ರೀ . ಶ್ರೀ . ಶ್ರೀ . ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು " ಮಹಾ ಪವಾಡ ಪುರುಷ , ಆಧ್ಯಾತ್ಮದ ಚೇತನ ಕಾಯಕ ಯೋಗಿ , ವೃಷಭ ರೂಪಿ ಶಿವಾಲಿ ಬಸವೇಶ್ವರರನ್ನು ಆರಾಧಿಸುತ್ತಾ , ಲಕ್ಷಾಂತರ ಭಕ್ತ ಶ್ರೇಷ್ಠರಾದ ಬಂಧುಗಳಿಗೆ ಶರಣು ಶರಣಾರ್ಥಿಗಳು " ಹಾವೇರಿ ಜಿಲ್ಲಾ , ಹಿರೇಕೆರೂರ ತಾಲೂಕ ಸಾತೇನಹಳ್ಳಿ ಗ್ರಾಮ ಇತಿಹಾಸ ಪ್ರಸಿದ್ಧ ಪುಣ್ಯ ಹಾಗೂ ಪಾವನ ಕ್ಷೇತ್ರವಾಗಿದೆ . ಈ ಗ್ರಾಮದಲ್ಲಿ ಅನೇಕ ಶಿಲಾ ಶಾಸನಗಳು , ಪುರಾತನ ಕಾಲದ ದೇವಾಲಯಗಳು ಗೋಚರಿಸುತ್ತವೆ . ಇಂತಹ ಪುಣ್ಯ ಕ್ಷೇತ್ರದಲ್ಲಿ ವೃಷಭರೂಪಿ ಶಿವಾಲಿ ಬಸವಣ್ಣನವರು ಗ್ರಾಮದ ಬಡ ರೈತ ಕುಟುಂಬದ ಶ್ರೀಮತಿ ಶರದವ್ವ ಶ್ರೀ ಬಾನಪ್ಪ ಕಾಯಕದ ಇವರ ಮನೆಯಲ್ಲಿ ಜನಿಸಿದ ಶ್ರೀ ಶಿವಾಲಿ ಬಸವಣ್ಣನವರು ಹನ್ನೊಂದು ವರ್ಷಗಳ ಕಾಲ ಉಳಿಮೆ ಕೆಲಸವನ್ನು ಮಾಡಿರುತ್ತಾರೆ . ಗ್ರಾಮದ ಪಶ್ಚಿಮ ದಿಕ್ಕಿನ ೨ ಕಿ . ಮೀ ದೂರದ ಸಮೀಪ ಶಿವಾಲಿ ಬಸವಣ್ಣನವರ ದೇವಸ್ಥಾನವಿದ್ದು , ಅಲ್ಲಿ ರೈ...
Comments