Posts

RKS

ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿ ವೃಂದದಲ್ಲಿ ಆರ್.ಕೆ.ಎಸ್ ಎಂದು ಪರಿಚಿತರಿರುವವರು ರುದ್ರಯ್ಯ ಕುಮಾರಸ್ವಾಮಿ. ಇವರು ನನ್ನ ಸೋದರ ಮಾವ. ನನ್ನ ತಾಯಿಯ ಅಣ್ಣ.  ನನ್ನ ಹಾಗೂ ನನ್ನ ಅಣ್ಣನ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಹೊತ್ತು ಶಕ್ಷಣ ನೀಡಿ ಕಾಪಾಡಿದ ನಿಜ ದೈವ. ಒಮ್ಮೆ  ನನ್ನ ಅಣ್ಣನಿಗೆ ಆಟವಾಡುವಾಗ ಕಾಲಿಗೆ ಗಾಜು ಸೀಳಿ ರಕ್ತ ಬರುತ್ತಿತ್ತು . ನನ್ನ ಮಾವನವರು ಆ ದಿನ ತುಂಬ ನೊಂದು ಕೊಂಡರು. ಗಾಯವನ್ನು ತೊಳೆದು. ಮಡಿ ಬಟ್ಟಯಲ್ಲಿ ಕಟ್ಟಿ ವೈದ್ಯರ ಬಳಿ ಕರೆದೊಯ್ದಿದ್ದರು.

ಶ್ರೀಯುತ ಚಂದ್ರಶೇಖರ ಪಾಟಿಲ ರವರೇ ನಾನು ತಿಳಿದಂತೆ ವೀರಶೈವ ಧರ್ಮ

ದಿನಾಂಕ 14/09/2015 ರಂದು ರಾತ್ರಿ ಟಿವಿ ಚಾನೆಲ್  ಒಂದರಲ್ಲಿ ಮಾನ್ಯ ಬುದ್ಧಿ ಜೀವಿಗಳು, ಹಿರಿಯ ಲೇಖಕರು, ವಿಮರ್ಶಕರು ಆದ ಶ್ರೀ ಚಂದ್ರಶೇಖರ ಪಾಟಿಲ್ ಇವರು ಚರ್ಚೆಯೊಂದರಲ್ಲಿ ಭಾಗವಹಿಸಿದ್ದರು. ಚರ್ಚೆ ಶ್ರೀ ಎಂ.ಎಂ ಕಲಬುರ್ಗಿ ರವರ ಹತ್ಯೆಯ ಕುರಿತಾಗಿದ್ದಿತು. ವೀರಶೈವ ಧರ್ಮದ ಬಗ್ಗೆ ಚಂಪಾ ರವರು ಸಂಕುಚಿತ ಮನೋಭಾವದಿಂದ ಮಾತಾನಾಡಿದ್ದು ನೋಡಿ ಖೇದವಾಯಿತು.  " :ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ" ಎಂದು ಶ್ರೀ ಗುರು ಗಂಗಾಧರರು ಜಗಕ್ಕೆ ಕರೆ ನೀಡಿದ್ದಾರೆ. ವೀರಶೈವ  ಎಂದರೆ ಯಾರು? ವಿಕಲ್ಪ ರಹಿತನಾದವನು ಶೈವ. ವೀರ ಶೈವ ಧರ್ಮದ ಬಗ್ಗೆ ಮಾತಾನಾಡುವವರು ಯಾರೋ ಒಬ್ಬರು ಮಾಡುವ ತಪ್ಪಿಗೆ ಇಡೀ ಧರ್ಮವೇ ತಪ್ಪು ಎನ್ನುವುದಾದರೇ ತಾವು ಪಾಲಿಸುತ್ತಿರುವ ಧರ್ಮ ಯಾವುದು? ನೀವು ಯಾವ ಧರ್ಮಕ್ಕೂ ಸೇರದವರಾಗಿದ್ದೀರಾ? ಯಾವ ದೇಶದಲ್ಲಿ ಯಾವ ಜಾತಿಯಲ್ಲಿ ಧರ್ಮ ಹಾಸುಹೊಕ್ಕಾಗಿಲ್ಲ. ಲಿಂಗ ಪೂಜೆಯ ಮಹತ್ವ ಲಿಂಗ ಪೂಜೆಯನ್ನು ಮಾಡುವವರಿಗೆ ಗೊತ್ತು. ಪ್ರತಿಯೊಬ್ಬರೂ ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ನಡೆಯುತ್ತಾರೆ. ಪೂಜಿಸುತ್ತಾರೆ.  ಶ್ರೀ ಬಸವಣ್ಣನವರು ಲಿಂಗ ಪೂಜೆ ಮಾಡಲಿಲ್ಲವೇ? ಬಸವಣ್ಣನವರ ಮೇಲೆ ತಮಗೆ ಗೌರವವಿಲ್ಲವೇ?
दिल कहता है तुम ही हो मेरे प्यारे साती 

ನೇರ ನಿಷ್ಠುರವಾದಿ ಎಂ.ಎಂ. ಕಲಬುರ್ಗಿ

ಶ್ರೀ. ಎಂ.ಎಂ ಕಲಬುರ್ಗಿಯವರ ಕೊಲೆ ಸಮಾಜದಲ್ಲಿ ಈ ದಿನ ನೆಲೆಸಿರುವ ಅರಾಜಕತೆಯ ಪ್ರತೀಕ ಎಂಬಂತಿದೆ. ನೇರ, ನಿಷ್ಠುರವಾಗಿ ನುಡಿಯುವುದಕ್ಕಿಂತ ಮಹಾತ್ಮ ಗಾಂಧಿಜಿಯವರ ಕುರು, ಕಿವುಡ, ಮೂಕ ಕೋತಿಗಳ ತರಹ ಇರಬೇಕೆ ಎಂಬ ಸಂಧಿಗ್ಧ ಪ್ರಶ್ನೆ ಏರ್ಪಟ್ಟಿದೆ.  ಲಂಚಕೋರ ಭ್ರಷ್ಟ ಸರ್ಕಾರದ ಕೆಲ ಅಧಿಕಾರಿಗಳು, ಇವರುಗಳಿಗೆ ಬೆಂಗಾವಲಾಗೋ ಪುಡಾರಿಗಳು ಜೀವನವೇ ಒಂದು ಜಿಗುಪ್ಸೆ. ರಾಜ್ಯ ರಾಷ್ಟ್ರ ಮಟ್ಟದಲ್ಲಿ ಲೇಖಕ ವರ್ಗದಲ್ಲಿ, ಸಮಾಜದ ಜನತೆಯಲ್ಲಿ ಈ ಬಗ್ಗೆ ಬಹು ವಿಧವಾಗಿ ಚರ್ಚೆಗಳಾಗ ಬೇಕಿತ್ತು. ಸಾಮಾನ್ಯರನ್ನು ಅಸಮಾನ್ಯರನ್ನಾಗಿ ಕೇಸುಗಳಿಗೆ ಟ್ವಿಸ್ಟ ಕೊಡೊ ಟಿ.ವಿ.ಚಾನೆಲ್ ಗಳು ಈ ಬಗ್ಗೆ ಎಚ್ಚು ಚರ್ಚೆಗೆ ಆ ಸ್ಪದ ನೀಡದಿರುವುದು ಕೂಡ ಬೇಜಾರು ತರುವಂತಹ ಸಂಗತಿ. ಅಪರಾಧ ವೆಸಗಿರುವವರನ್ನು ಶೀಘ್ರವಾಗಿ ಪೋಲಿಸರು ಬಂಧಿಸ ಬೇಕು. ಮತ್ತು ಎಂ.ಎಂ ಕಲಬುರ್ಗಿಯವರಮತಹ ಸಜ್ಜನ ಹಿರಿಯ ನಿಷ್ಠುರವಾದಿಗಳಿಗೆ ಪೋಲಿಸರು ಆರಕ್ಷಣೆ ನೀಡಬೇಕು. ಇಂದು ರಾಷ್ಟದಾದ್ಯಂತ ಅರಾಜಕತೆ ತಾಂಡವವಾಡಲು ಸನ್ನಿವೇಶಗಳು ಪ್ರೇರೇಪಿಸುತ್ತಿವೆ. ರಿಸರ್ವೇಶನ್, ಡಿ.ಎನ್.ಎ, ನದಿ ಜೋಡಣೆ, ಹತ್ಯಾಚಾರ, ಕೋಮು ಗಲಭೆ, ರೈತರ ಆತ್ಮ ಹತ್ಯೆ ಜೊತೆಗೆ ಬೆಳೆದಾಗ ಬೆಲೆ ಸಿಗದೇ ರೈತನಿಗೆ ಕಣ್ಣೀರು ತರಿಸಿದ ಈರುಳ್ಳಿ ಇಂದು ಗ್ರಾಹಕರಿಗೆ ಕಣ್ನೀರು ತರಿಸುತ್ತಿದೆ. ದೇಶದ ಪ್ರಗತಿ ಒಂದೆಡೆ ಶ್ರಮಿಸುತ್ತಿದ್ದರೆ ಮತ್ತೊಂದೆಡೆ ಅಧಿಕಾರ ದಾಹದಿಂದ ರಾಜ್ಯ ರಾಷ್ಟ್ರದಲ್ಲಿ ಕೋಲಾಹಲ ಸೃ

INDEPENDENCE DAY

INDEPENDENCE DAY HAS A SPECIAL PLACE IN MY HEART. IT IS A DAY ON WHICH INDIA BECAME FREE FROM THE CLUTCHES OF THE FOREIGN RULE OR BRITISH RAJ. INDIA BECAME INDEPENDENT COUNTRY TO ADMINISTER ON ITS OWN, MAKE RULES ON ITS OWN, HAVE POLICY OF ITS OWN. TAKE DECISIONS ON ITS OWN.  INDIA WITH ITS VAST HISTORY FROM THE PERIOD OF HARAPPAN CIVILIZATION AND EVEN OLDER DAYS, STOOD AGAINST THE CHANGING TIME AND REST OF THE WORLD WITH IT SOCIO, ECONMIC, UNDYING CULTURAL AND ETHICAL VALUES AND PHILOSOPHIES TO CONTINUE AND GROWN IN THE GENERATION TO COME. INDEPENDENCE DAY AMIDST THE DEATH OF FARMERS LOST ITS GLORY. INDEPENDENCE DAY MADE THE INDIA INDEPENDENT BUT FARMERS, AGRICULTURE THE BACK BONE OF THE COUNTRY IS NEGLECTED.  LIFE CODITION OF THE PERSON WHO IS GENERATING THE FOOD FOR THE COUNTRY IS BECOMING WORST WITH THE PASSAGE OF THE TIME. THE AGRICULTURISTS ARE CRYING FOR HELP BUT WHO IS THERE TO LISTEN. RIGHT FROM THE D- GROUP IN THE OFFICE TILL THE HIGHEST SIGNATORY OF THE FILES BEND

S/o Satyamurthy, film of values

Today's world value and ethics finds little space or no space in the middle of the race against the time and money. Movie of the values. Values of a person sometimes comes by birth. This movie moves around the topics of values, richness, money. The s/o Satyamurthy after his father death in an accident, struggles. He struggles to survive. He wants to take care of his mental brother. Education mafia costing Rs. 2 lakh.  Even hardcore villain do not like his wife seeing the violence. A good movie to watch all together. Upendra's absent in the poster was surprising. Sneha is more radiant and ravishing than rest of the 3 actresses.

ಒಂದು ವಸೂಲಿ

ಒಬ್ಬ ಮರಿ ಪುಡಾರಿ ರೌಡಿ ಈ ವಾರ ನನ್ನಿಂದ ಮೋಸದಿಂದ ರೂಪಾಯಿ 500 ಗಳನ್ನು ತೆಗೆದುಕೊಂಡ. ಅದು ಭಾನುವಾರ ಸಮಯ 11 ಆಗಿತ್ತು  ಊಟಕ್ಕೆ ಕುಳಿತಿದ್ದೆ. ಆಫಿಸ್ ನಲ್ಲಿ ಡಿ.ಪಿ.ಎಂ ಓ ರವರ ವಾಹನಕ್ಕೆ ಸವಾರನಾಗಿರುವಾತ ದೂರವಾಣಿ ಕರೆ ಮಾಡಿದ. ಎಲ್ಲಿರುವಿರಿ ಎಂದು ಕೇಳಿದ, ಮನೆಯಲ್ಲಿ ಎಂದೆ. ನಂತರೆ ಏನು ಬರಲಿಲ್ಲ ಎಂದ. ನಂತರ ಏನು ಎಂದು ಕೇಳಿದಾಗ ಅಕ್ಕನ ಮಗಳ ಏನೋ ಕಾರ್ಯಕ್ರಮ ಎಂದು ಹೇಳಿದ. ಈ ಮೊದಲು ತನ್ನ ಮಾವನಿಗೆ ರಾತ್ರಿ ಸಮಯದಲ್ಲಿ ಊಟ ಮಾಡಿಸಲಿಕ್ಕೆ ಎಂದು ಹೇಳಿ ರಾತ್ರಿ 9 ರ ಸುಮಾರಿನಲ್ಲಿ ದೂರವಾಣಿ ಕರೆ ಮಾಡಿದ್ದ. ಮೊದಲಿಗೆ ಒಂದು ಸಾವಿರ ಬೇಕು ಎಂದ ನಾನು ನನ್ನ ಬಳಿ ದುಡ್ಡಿಲ್ಲ ಎಂದು ಹೇಳಿದೆ. ನಂತರ ಡಿ.ಪಿ.ಎಂ.ಓ ಇಲ್ಲ ಡಿ.ಎ.ಎಂ ಕೂಡ ಇಲ್ಲ ಎಂದದ್ದಕ್ಕೆ ರೂ 500 ಇದೆ ಎಂದೆ. ಮನೆಯ ಬಳಿ ಬರುವೆ ಎಂದು ತಿಳಿದಿ ನನ್ನ ೂಟ ಮುಗಿಯುವ ಮೊದಲೆ ಬಂದು ಪೋನಾಯಿಸಿದ. ಊಟ ಮಾಡ್ತ ಇದ್ದಿನಿ ಎಂದು ಹೇಳಿದೆ. ಊಟದ ನಂತರ ಕೆಳಗಡೆಗೋದೆ ಅವನು ಬೈಕಿನಲ್ಲಿ ಕುಳಿತಿದ್ದ. ಅವನ ಬಳಿ ರೂ 500 ರ ನೋಟುಗಳಿದ್ದವು. ದುಡ್ಡಿದೆ ಯಾಕೆ ಎಂದೆ? ಅವನು ನಮ್ಮ ಬಳಿ ಹೆಚ್ಚಿಗೆ ಇರಬೇಕು ಎಂದು ತಿಳಿಸಿದ. ಈಗ ನೀವು ಕೊಡದಿದ್ದರೆ ಕೊರಳಲ್ಲಿರುವ ಸರವನ್ನಾದರು ಮಾರಿ ಬಿಡ್ತಿದ್ದೆ ಎಂದ. ನಾನು ಅವನಿಗೆ ಮಂಗಳವಾರ ದುಡ್ಡು ಕೊಡಬೇಕು ಎಂದು ತಿಳಿಸಿದೆ. ಅವನ ಮುಖದಲ್ಲಿ ವಿಕೃತವಾದ ನಗು ಬಂತು. ನ್ಯಾಯವಾಗಿ ಬದುಕೋದಿಕ್ಕೆ ಈ ಯಾದಗಿರೀಲಿ ನಮ್ಮ ವೇತನನ ಬೇರೆಯವರಿಗೆ