Posts

Killing of female Pregnant Elephant in Silent Valley Forest Kerala 27/05/2020

Image
I woke up early in the morning at 4.30 AM. I woke up early due to some disturbance in the dream. I switched on TV watched for a while. After 5.30 took bath and read verses of Soundarya Lahari by Shri Adi Shankaracharya. Also, read Lalita sahasranama.  I went for the morning walk and returned. While returning at the beginning of the road there is one tea shop. I had tea and returned home. I switched on the TV and started watching the news channel. In one of the news channels, the news of the female pregnant woman being killed by putting crackers in pineapple fruit in Kerala state on 27th may 2020 was aired. I was shaken to the ground and I was not able to bear the news I closed the news channels.  The elephant is huge with a long tusk and grandeur. I can't even imagine how anyone could even try to kill such a pregnant animal. It is one of the intelligent animals in the animal kingdom. In India, it is worshipped. The elephant head is the head of God, Sri Ganesh. We w...

ಮೇ 1 ಕಾರ್ಮಿಕ ದಿನಾಚರಣೆ

May 1st is celebrated worldwide as an international day of labor. The day when 8 hours shift came into the arena of labor workforce.  ಪ್ರತಿ ವರ್ಷ ಮೇ 1 ನೇ ತಾರೀಖಿನಂದು ವಿಶ್ವ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ . ಈ ದಿನ ವಿಶ್ವ ಕಾರ್ಮಿಕ ಬಂಧುಗಳ ದಿನವಾಗಿದೆ . 8 ಗಂಟೆ ಕೆಲಸ , 8 ತಾಸು ಮನರಂಜನೆ , 8 ತಾಸು ವಿಶ್ರಾಂತಿ ಗೆ ದಿನದ 24 ಗಂಟೆಗಳನ್ನು ಮೀಸಲಿರಸಲು ನಡೆಸಿದ ಹೋರಾಟದ ಪ್ರತಿಫಲದ ದಿನವಾಗಿದೆ . Industrialization ಕಾರ್ಮಿಕ ಸಮುದಾಯದ ಅಭಿವೃದ್ದಿಗೆ ಮಹತ್ವದ ಕಾಣಿಕೆಯನ್ನು ನೀಡಿದೆ . ಕಾರ್ಮಿಕ ಸಮುದಾಯ ಆರ್ಥಿಕವಾಗಿ ಸಮಾಜದಲ್ಲಿ ನೆಲೆ ನಿಲ್ಲಲು ಅನುಕೂಲ ಮಾಡಿಕೊಟ್ಟಿದೆ . ಮೊದಲ ಹಂತದಲ್ಲಿ ಕೆಲಸದ ಜೊತೆ ಜೊತೆಗೆ ಕಾರ್ಮಿಕ ವರ್ಗದ ಶೋಷಣೆಯನ್ನು ಗಮನಿಸಬಹುದಾಗಿದೆ . ಕಡಿಮೆ ವೇತನ , ಹೆಚ್ಚು ಕೆಲಸದ ಅವಧಿ , ಕಾರ್ಮಿಕರಿಗೆ ಸೂಕ್ತ benefits, ವಿಮೆ   ಗಳನ್ನು , ಕೆಲಸದ ಸ್ಥಳದಲ್ಲಿ ಆರೋಗ್ಯಕ್ಕೆ ಕಾಳಜಿ ನೀಡದಿರುವುದನ್ನು ಮೊದಲ ಹಂತದಲ್ಲಿ ಗಮನಿಸಬಹುದಾಗಿದೆ . ನಂತರದ ದಿನಗಳಲ್ಲಿ ಕಾರ್ಮಿಕ ಸಮುದಾಯದ ಜ್ಞಾನ ವಿಸ್ತಾರದಿಂದಾಗಿ ಸಮುದಾಯದಲ್ಲಿ ಅರಿವು ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ಸುಧಾರಣೆ ನೀತಿಗಳು ವಿವಿಧ ಕಾರ್ಮಿಕ ಸಂಘಟನೆಗಳ ಹೋರಾಟದ ಫಲವಾಗಿ ರೂ...

ವಿವಿಧ ದೇವತೆಗಳಿಗೆ ಸಮರ್ಪಿಸಬೇಕಾದ ನೈವೇದ್ಯಗಳು

01.ಬ್ರಹ್ಮ - ಗಂಜಿ 02. ಇಂದ್ರ-  ಭಕ್ಷ್ಯ 03 ಅಗ್ನಿದೇವ -  ಹವಿಷಾನ್ನ 04 ವಿವಸ್ವಂತ- ಜೇನುತುಪ್ಪ, ಮಾಂಸ, ಮಧ್ಯ 05 ಶ್ರಿ. ಮಹಾವಿಷ್ಣು- ಶ್ರೇಷ್ಠಾನ್ನ 06. ಯಮುನೆಗೆ-ತಿಲಾನ್ನ 07 ಆಶ್ವಿನಿಕುಮಾರರು- ಭಕ್ಷ್ಯ 08 ಪಿತೃದೇವತೆಗಳು- ಜೇನುತುಪ್ಪ, ಪಾಯಸ, 09 ಗೌರಿದೇವಿ-ಗಂಜಿ 10 ಶ್ರಿ ಮಹಾಲಕ್ಷ್ಮಿ- ಮೊಸರನ್ನ 11 ಸರಸ್ವತಿ-ತ್ರಿಮಧುರ 12 ವರುಣದೇವ- ಕಬ್ಬಿನ ರಸಾನ್ನ 13 ಕುಬೇರ, ಸೂರ್ಯ- ಸರ್ಕರಾನ್ನ 14 ಋಷಿಗಳು-- ಕ್ಷೀರಾನ್ನ 15 ಸರ್ಪಗಳು- ಹಾಲು 16 ಸೂರ್ಯರಥಕ್ಕೆ- ಸರ್ವಬೂತಬಲಿ

16 ದಾನಗಳು

01 ಹಸು 02 ಭೂಮಿ 03 ಚಿನ್ನ 04 ವಸ್ತ್ರ 05 ಆಭರಣ 06 ಚತ್ರ 07 ಚಾಮರ 08ಶಯ್ಯೆ 09 ಬೀಸಣಿಗೆ 10 ಸಾಲಿಗ್ರಾಮ 11 ಧನ-ದಾನ್ಯ 12 ದೀಪ 13 ಪಾದುಕೆ 14 ತುಪ್ಪ 15 ತಿಲ 16 ಗುಡ (ಬೆಲ್ಲ)

ಶ್ರೀ ಶೃಂಗೇರಿ ಶಾರದೆ

          ರಮಣೀಯ ಪ್ರಕೃತಿ ಸಂದರ್ಯವುಳ್ಳ ನೆಮ್ಮದಿಯ ಸ್ಪರ್ಶಾನುಭವ ಯೋಗ್ಯವಾಗಿರುವ ಪರ್ವತ ಪ್ರದೇಶ ಹಾಗೂ ಪವಿತ್ರ ಸ್ಥಳವೇ ಶೃಗೇರಿ ಕ್ಷೇತ್ರ. ಇಲ್ಲಿ ಹರಿಯುವ  ತುಂಗಾನದಿ ಪವಿತ್ರ ಹಾಗೂ ಶಾಶ್ವತ. ಬೀಸುವ ಗಾಳಿ ಶುದ್ಧ, ಆರೋಗ್ಯ ಪ್ರತೀಕ, ಇಲ್ಲಿ ಪ್ರತಿಯೊಬ್ಬರೂ ದೈಹಿಕ- ಆಧ್ಯಾತ್ಮಿಕವಾಗಿಯೂ ಉನ್ನತಿಗೇರಲು ಸಾಧ್ಯ.            ಪರಬ್ರಹ್ಮದ ಸಗುಣರೂಪವನ್ನು ಪ್ರತಿನಿಧಿಸುವ  ಶಾರದೆಯೇ ಜಗದ್ಧತ್ರಿಯಾಗಿದ್ಧಾಳೆ. ಇವಳ ಕೈಗಳಲ್ಲಿ ಅಮೃತತ್ವದ ಸಂಕೇತವಾದ   ಅಮೃತ ತುಂಬಿದ ಕಲಶ, ಪರಾವಿದ್ಯೆಯ ಪ್ರತೀಕವಾದ ಪುಸ್ತಕ, ವಿಶ್ವದ ಸ್ಥೂಲ ಹೊನ್ನಕ್ಕೆ ಕಾರಣವಾದ ಬೀಜಾಕ್ಷರಗಳನ್ನು ಪ್ರತಿನಿಧಿಸುವ ಜಪಮಾಲೆ ಮತ್ತು ಜೀವ ಬ್ರಹ್ಮೈಕತ್ವದ ಜ್ಞಾನ ಪ್ರತೀಕವಾದ ಚಿನ್ಮುದ್ರೆಗಳನ್ನು ಧರಿಸಿರುತ್ತಾಳೆ. ಉಪನಿಷತ್ ಗಳ ಜ್ಞಾನದ    ಬ್ರಹ್ಮ ವಿದ್ಯೆಯೇ ಆಗಿದ್ದಾಳೇ. ಈ ದೇವಿಯು ಶ್ರೀ ಚಕ್ರದ ಮೇಲೆ ಕುಳಿತಿರುವಳು. ಶ್ರೀಚಕ್ರದ ಅಧಿಷ್ಠಾತ್ರಿಯು ಶ್ರೀಲಲಿತ ರಾಜರಾಜೇಶ್ವರಿಯಾದರೂ ಆಕೆಯು ಶಾರದೇಯಲ್ಲದೇ ಬೇರಲ್ಲ.  ಶ್ರೀ ಶಂಕರಾಚಾರ್ಯರು ಈ ದೇವಿಯನ್ನು ಚಿದಾನಂದ ಲಹರಿ ಎಂದು ಕರೆದಿರುವರು.           ಶ್ರೀ ಲಲಿತಾ ಪರಮೇಶ್ವರಿಯಲ್ಲಿ ಆನಂದ ತತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಈಗ ನಾವು ದರ್ಶನ ಮಾಡುತ್ತಿರುವ ಸ್...

ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ನಿವಾರಣಂ|

ಅಕಾಲ ಮೃತ್ಯುಹರಣಂ ಸರ್ವ ವ್ಯಾಧಿ ನಿವಾರಣಂ| ಸಮಸ್ತದುರಿತೋಪತಮನಂ ವಿಷ್ಣುಂ ಪಾದೋದಕಂ ಶುಭಂ||

ನಾಡೋಜ ಪಾಟಿಲ್ ಪುಟ್ಟಪ್ಪ

14 ಜನವರಿ 1919 ರಲ್ಲಿ  ಕುರಬಗೊಂಡ ಗ್ರಾಮದಲ್ಲಿ ಜನಿಸಿದರು.16 ಮಾರ್ಚ 2020 ರಂದು ಹುಬ್ಬಳ್ಳಿಯಲ್ಲಿ ಮರಣಿಸಿದರು. ಇವರು ಪ್ರಖ್ಯಾತ ಲೇಖಕರು ಹಾಗೂ ಪತ್ರಕರ್ತರು ಹಾಗೂ ಗಾಂಧಿವಾದಿಗಳು ಉತ್ತಮ ತಿಳುವಳಿಕೆಯುಳ್ಲಂತಹ ಆಡಳಿತಗಾರ. ಕನ್ನಡ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯಲ್ಲಿದ್ದವರು.