Posts

Showing posts from May, 2017

ASHOK BASTI Jr Rajkumar

          ಸರಳ ಸಜ್ಜನಿಕೆಯ ವ್ಯಕ್ತಿ ಅನುಕರಣಾ ಕಲಾವಿದ ಶ್ರೀ ಅಶೋಕ ಬಸ್ತಿ/ ಜ್ಯೂನಿಯರ್ ರಾಜಕುಮಾರ್ ರವರು. ಪ್ರಸ್ತುತ ಹಾವೇರಿ ನಗರ ಮಂಜುನಾಥ ನಗರ ನಿವಾಸಿ.        ನಾನು ಪ್ರಸ್ತುತ  ಇರುವುದು ಹಾವೇರಿ ನಗರದ ಲಕಮಾಪುರದಲ್ಲಿರುವ ಶ್ರೀ ಸಾಯಿ ಪಿ.ಜಿಯಲ್ಲಿ. ಸರ್ವಧರ್ಮ ದೇವಸ್ಥಾನದ  ಉದ್ಘಾಟನೆಗೆ ಅನುಕರಣಾ ಕಲಾವಿದ ಶ್ರೀ ಅಶೋಕ ಬಸ್ತಿ/ ಜ್ಯೂನಿಯರ್ ರಾಜಕುಮಾರ್ ರವರು ಆಗಮಿಸಿದ್ದರು.