Posts

Facebook log out on 5th March 2024.

I thought at first I logged out myself. Next, I tried to log in multiple times. Next, I thought to reset password thinking someone might have done something wrong with my facebook account. Then I turned off the phone.  Slept .  Morning facebook was back in action and logged in and continued as usual facebook addict.  Facebook like, comment ,share.  Sometimes I feel society in which we lived from childhood tried to makes few peope dumb. They wanted to listen what they wanted. Previously Orkut, then facebook, Instagram, X  and other social apps became mouth piece to express views by typing.  Apart from typing, it allod people to share photos.  Then the trending era of reels begin. Facebook moneization of reels helped people earn money. People made reels of interesting field.

ಜ್ಞಾನವಾಪಿ some Facebook writings

Image
ಜ್ಞಾನವಾಪಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲಮಹಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಕಲ್ಪಿಸಿದ ನ್ಯಾಯಾಲಯ ವಾರ್ತಾಭಾರತಿ 31 Jan 2024 3:44 PM IST ಫಲಿಸಿದ ನಂದೀಶ್ವರನ 350 ವರ್ಷಗಳ  ನಿರೀಕ್ಷೆ. ಕಾಶಿಯ ಜ್ಞಾನವಾಪಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ, ಕೋರ್ಟ್ ತೀರ್ಪು. ಕಾಶಿ ವಿಶ್ವನಾಥನ ನಂದಿಯ ತಪಸ್ಸು ಫಲಿಸಿದೆ. ಜ್ಞಾನವಾಪಿ ಮಸೀದಿ ಒಳಗೆ ಹಿಂದು ವಿಗ್ರಹ ಪೂಜಿಸಲು ಅವಕಾಶ. PublicTV Big Bulletin | 'ಜ್ಞಾನವಾಪಿ' ವೈಜ್ಞಾನಿಕ ಸಮೀಕ್ಷೆ ವರದಿ ಬಹಿರಂಗ- ದೇಗುಲದ ಮೇಲೆ ಮಸೀದಿ ನಿರ್ಮಾಣವಾಗಿರೋದು ಖಚಿತ- ಪುರಾತತ್ವ ಇಲಾಖೆಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ- ಮಸೀದಿಯ ನೆಲಮಾಳಿಗೆಯಲ್ಲಿ ಮುರಿದ ಶಿವಲಿಂಗಗಳು ಪತ್ತೆ- ಕನ್ನಡ ತೆಲುಗು ಸೇರಿ 32 ಶಾಸನಗಳು ಪತ್ತೆ | HR Ranganath ಕಾಶಿ ವಿಶ್ವನಾಥ ದೇವಸ್ಥಾನದ ASI ಸರ್ವೆ ವರದಿ 🙏🏻🚩  ಮಸೀದಿಯ ಮೊದಲು, ಇಲ್ಲಿ ದೊಡ್ಡ ಹಿಂದೂ ದೇವಾಲಯವಿತ್ತು - ASI  ➡‘ಪಶ್ಚಿಮ ಗೋಡೆ’ ಹಿಂದೂ ದೇವಾಲಯದ ಭಾಗವಾಗಿದೆ - ASI  ➡‘ಕಂಬಗಳು ಮುರಿದವು, ಕಮಲದ ಗುರುತುಗಳು ಮುರಿದವು’  ➡ಹಿಂದೂ ದೇವಾಲಯಗಳ ಭಾಗವಾಗಿದ್ದ ಅಂತಹ 32 ಸ್ಥಳಗಳಿವೆ - ASI  ➡‘ಮಸೀದಿ ಕಟ್ಟಲು ಹಿಂದೂ ದೇವಾಲಯದ ವಸ್ತುಗಳನ್ನು ಬಳಸಲಾಗಿದೆ’  ➡‘ಜನಾರ್ದನ್ ಮೂರು ಭಾಷೆಗಳಲ್ಲಿ ಬರೆಯಲಾಗಿದೆ: ದೇವನಾಗರಿ, ತೆಲುಗು ಮತ್ತು ಕನ್ನಡ.’  ➡ರುದ್ರ ...

ಸಂಸ್ಕಾರ ಎಂದರೇನು? whatsapp message from mother

[29/01, 8:51 am] Amma: ಸಂಸ್ಕಾರ ಎಂದರೇನು? [29/01, 8:51 am] Amma: ಸಂಸ್ಕಾರ ಬೇರೆಯವರ ಭಾವನೆಗಳಿಗೆ ಗೌರವಿಸುವುದು [29/01, 8:52 am] Amma: ನಮ್ಮ ಭಾವನೆಗಳಿಗೆ ಧಕ್ಕೆಯಾಗದೆ [29/01, 8:53 am] Amma: ನಮ್ಮ ತಾಯಿಗೆ, ಯಾರದರು ಸಂಸ್ಕಾರವನ್ನು ಮಕ್ಕಳಿಗೆ ಕಲಿಸಿಲ್ಲ ಎಂದಾಗ, ಅದು ತಪ್ಪು ಎಂದು ನಿರೂಪಿಸುವುದು [29/01, 8:54 am] Amma: ಮದುವೆಯಾದ ನಂಟರಲ್ಲಿ ಹೆಂಡತಿ ಮತ್ತು ಗಂಡ ಇಬ್ಬರೂ ಪರಸ್ಪರರ ಸಂಸ್ಕಾರಗಳ ಮೇಲೆ ಪ್ರಭಾವ ಬೀರುತ್ತಾರೆ. [29/01, 8:55 am] Amma: ನನಗೇ ಅನಿಸುತ್ತೆ ನನ್ನ ಅಪ್ಪ ಅಮ್ಮ ವಿದ್ಯಾವಂತರಲ್ಲಾ ಆದರೇ ವಿದ್ಯಾವಂತರಾದ ಅವರು ಹೆಚ್ಚು ಸಂಸ್ಕಾರಗಳು [29/01, 8:55 am] Amma: ಸಂಸ್ಕಾರಿಗಳು [29/01, 8:57 am] Amma: ಜನ ಹೇಳ್ತಾರೆ ಇವನು ನಮ್ಮವನು ಅಂತ ಜೀವನ ಬಿಟ್ಟಿದೀವಿ ಇಲ್ಲ ಅಂದಿದ್ರೆ ಕಲ್ಲಲ್ಲಿ ಎಸೆಯೋದು.  ಸಾಯಿಸುತಿದ್ದೆವು ಎಂದರೇ ಅದು ಅವರ ಸಂಸ್ಕಾರ [29/01, 8:58 am] Amma: ಒಬ್ಬರನ್ನ ಸಾಯಿಸುವ ಮನೋಭವ ಅವರಲ್ಲಿ ಬಂದಿದೆ ಎಂದರೇ ಅವ್ರು ಈ ಮೊದಲು ಯಾರನ್ನಾದರೂ ಸಾಯಿಸಬೇಕು. ಸಾಯಿಸುವ ಅಂತಕ್ಕೆ ತೆಗೆದುಕೊಂಡು ಹೋಗಬೇಕು. ಅದು ಅವರ ಸಂಸ್ಕಾರ [29/01, 8:59 am] Amma: ನಾನೂ ಹಾಲು ತರಲು ಲಿಂಗಾಯತರೆ ಹೆಚ್ಚಿರುಚ್ಚ ಬೀದಿಯಲಿ ಹೋಗುತಿದ್ದೆ [29/01, 9:01 am] Amma: ಅವರಲ್ಲಿ ಕೆಲವರು ಇವನು ಹುಚ್ಚ, ಇಲ್ಲಿ ಯಾಕೆ ಬಂದಿದಾನೆ, ಬೆಳಿಗ್ಗೆ ಇವ್ನ ಮುಖ ನೋಡಬೇಕು [29/01, 9:02 a...

HINDUISM. Let the knowledge come to us from every direction ~ Rigveda

HINDUISM Let the knowledge come to us from every direction ~ Rigveda  1. You believe in God? Aastik - Accepted.  2. You don't believe in God?  You're accepted as Nastik.  3. You want to worship idols?  Go ahead. You are a murti pujak.  4. You don't want to worship idols?  No problem. You can focus on Nirguna Brahman.  5. You want to criticise something in our religion?  Come forward. We are logical. Nyaya, Tarka etc. are core Hindu schools.  6. You want to accept beliefs as it is?   Most welcome.  7. You want to start your journey by reading Bhagavad Gita ?  Sure!  8. You want to start your journey by reading Upanishads?  Why not?  9. You want to start your journey by reading Purana ?  Be my guest.  10. You just don't like reading Puranas or other books?  No problem my dear. Go by Bhakti tradition. ( bhakti- devotion)  11. You don't like the idea of Bhakti?  What's the problem? ...

ಕರ್ಪೂರಗೌರಂ_ಕರುಣಾವತಾರಮ್ ಮಂತ್ರದ ಅರ್ಥ

#ಕರ್ಪೂರಗೌರಂ_ಕರುಣಾವತಾರಮ್  ಮಂತ್ರದ ಅರ್ಥವೇನು ಗೊತ್ತಾ? ಈ ಮಂತ್ರವನ್ನು ಪಠಿಸುವುದರಿಂದ ಆಗುವ ಪ್ರಯೋಜನಗಳು:   ಕರ್ಪೂರಗೌರಂ ಕರುಣಾವತಾರಂ ಸಂಸಾರಸಾರಂ ಭುಜಗೇನ್ದ್ರಹಾರಮ್ । ಸದಾವಸನ್ತಂ ಹೃದಯಾರವಿನ್ದೇ ಭವಂ ಭವಾನೀಸಹಿತಂ ನಮಾಮಿ ॥ ಅರ್ಥ : :ಕರ್ಪೂರದಂತಹಶುದ್ಧ ಬಿಳಿ , ಕರುಣೆಯ ಅವತಾರ , : ಲೌಕಿಕ ಅಸ್ತಿತ್ವದ ಸಾರ , ರಾಜ ಸರ್ಪಗಳ ಮಾಲೆಯು ಯಾವಾಗಲೂ ಹೃದಯದ ಕಮಲದೊಳಗೆ ವಾಸಿಸುವುದು . ಅಂಥಹ ಶಿವ ಮತ್ತು ಶಕ್ತಿಗೆ ಒಟ್ಟಿಗೆ ನಮಸ್ಕರಿಸುತ್ತೇನೆ👏👏 ಓಂ ನಮಃಶಿವಾಯ ಓಂ ಮಂಗಳ ಆರತಿಯ ಸಮಯದಲ್ಲಿ ನೀವು ಕೇಳುವ ಅತ್ಯಂತ ಪ್ರಸಿದ್ಧ ಮಂತ್ರಗಳಲ್ಲಿ "ಕರ್ಪೂರ ಗೌರಂ ಕರುಣಾವತಾರಮ್" ಒಂದಾಗಿದೆ. ಇದು ಶಿವನಿಗೆ ಸಂಬಂಧಿಸಿದ ಪ್ರಾಚೀನ ಸಂಸ್ಕೃತ ಶ್ಲೋಕವಾಗಿದೆ ಮತ್ತು ಇದನ್ನು ಶಿವ ಯಜುರ್ ಮಂತ್ರ ಎಂದೂ ಕರೆಯುತ್ತಾರೆ. ಕರ್ಪೂರ ಗೌರಂ ಕರುಣಾವತಾರಮ್ ಮಂತ್ರವು ನಾಲ್ಕು ವೇದಗಳಲ್ಲಿ ಒಂದಾದ ಯಜುರ್ವೇದದಲ್ಲಿ ಕಂಡುಬರುತ್ತದೆ. ಶಿವ ಎಂಬ ಪದವು ಮಂಗಳಕರವಾದುದನ್ನು ಸೂಚಿಸುತ್ತದೆ. ಭಗವಾನ್ ಶಿವನು ಪಾಪ ಮತ್ತು ಭಯೋತ್ಪಾದನೆಯನ್ನು ತೊಡೆದುಹಾಕುತ್ತಾನೆ ಮತ್ತು ಐಹಿಕ ಸಂತೋಷವನ್ನು ಕೊಡುವವನು,  ಒಳ್ಳೆಯ ಮತ್ತು ಮಂಗಳಕರ ಪ್ರವರ್ತಕ. ಶಿವನನ್ನು ಶಂಕರ ಎಂದೂ ಕರೆಯುತ್ತಾರೆ, ಅಂದರೆ ಒಳ್ಳೆಯದನ್ನು ಮಾಡುವವನು. ಶಿವನು ಮೂರು ದೇಹಗಳನ್ನು (ತ್ರಿಪುರಾ), ಸ್ಥೂಲ, ಸೂಕ್ಷ್ಮ ಮತ್ತು ಕಾರಣದಿಂದ ಆಚೆಗೆ ತೆಗೆದುಕೊಳ್ಳುತ್ತಾನೆ, ಅದು ಜೀವ ಅಥವಾ ಸಾ...

ಮಾಡಾಳು ಸ್ವರ್ಣಗೌರಿ

#ಮಾಡಾಳು #ಸ್ವರ್ಣಗೌರಿ   ಹಾಸನಜಿಲ್ಲೆ ಅರಸೀಕೆರೆ ತಾ ಕಣಕಟ್ಟೆ ಹೋಬಳಿಯ ಮಾಡಾಳು ಪುಟ್ಟ ಗ್ರಾಮ ಮಾರ್ಗ:- (ಆರಸೀಕೆರೆ -ಜೆ.ಸಿ.ಪುರ- ದೊಡ್ಡಮೇಟಿಕುರ್ಕೆ- ಮಾಡಾಳು ಅಥವ ತಿಪಟೂರು- ಹೊನ್ನವಳ್ಳಿ- ಜೆ.ಸಿ ಪುರ ಮಾಡಾಳು). ವರ್ಷಕ್ಕೋಮ್ಮೆ ಅಪಾರ ಭಕ್ತಸಮೂಹವನ್ನು ತನ್ನತ್ತ ಸೆಳೆಯುತ್ತದೆ, ಕಾರಣ ಇಲ್ಲಿನ ಆರಾಧ್ಯ ದೇವತೆ ಗೌರಮ್ಮ. 🙏ಗೌರಮ್ಮನವರು ಮೂಲತಃ ಸಂಪಿಗೆ ಗ್ರಾಮದವರಂತೆ ಒಮ್ಮೆ ಮಾಡಾಳಿನ ಗೌಡರಾದ #ಮುದ್ಧೇಗೌಡರು ಮತ್ತು ಕೋಡಿಮಠದ ಅಂದಿನ ಗುರುಗಳಾದ # ಪರಮ ಪೂಜ್ಯ ಶಿವಲಿಂಗಸ್ವಾಮಿಜಿಗಳೊಡನೆ ಸಂಪಿಗೆ ಗೌರಿ ಜಾತ್ರೆಗೆ ಹೋಗಿ ಹಿಂದಿರುವಾಗ ಸಮೀಪದ ಹೊಳೆಯಿಂದ ಒಂದು ಧ್ವನಿ ನಾನು ನಿಮ್ಮೊಡನೆ ಬರುತ್ತೇನೆ ಎಂದ ಹಾಗಾಯಿತಂತೆ, ಆ ದಿನ ರಾತ್ರಿ ಗೌಡರ ಮನೆಯ ಬಾವಿಯಲ್ಲಿ ಬಂದು ನೆಲೆಸಿದಂತೆ ಕನಸು ಕಂಡ ಮುದ್ದೇಗೌಡು ಈ ಬಗ್ಗೆ ಗುರುಗಳಲ್ಲಿ‌ ವಿಚಾರಿಸಿದಾಗ ತಮ್ಮ ದಿವ್ಯ ದೃಷ್ಟಿಯಿಂದ ಅರಿತ ಸ್ವಾಮಿಗಳು ತಾಯಿ ಸ್ವರ್ಣಗೌರಿ ಇಲ್ಲಿ ನಿಮ್ಮ ಮನೆಯಲ್ಲಿ ನೆಲಿಸಿರುವುದಾಗಿ ತಿಳಿಸಿದ ಮೇಲೆ ಪ್ರತಿ ಶ್ರಾವಣದಲ್ಲಿ ಮೃತ್ಯುಕೆ ತಂದು ಗೌರಿ ಮೂರ್ತಿಯನ್ನ ಸಿದ್ದಮಾಡಿತ್ತಾರೆ, ಆಚರಣೆ  ( ಸ್ವರ್ಣ ಗೌರಿ ನೆಲೆಸುವುದು ಗೌರಿ ಹಬ್ಬದ ದಿನದಿಂದ 10 ದಿನ ಮಾತ್ರ ಉಳಿದ ದಿನದಲ್ಲಿ ಬಸವಣ್ಣನ ದೇವಸ್ಥಾನದ ಲ್ಲಿ ತಾಯಿಯವರ ಪೋಟೋ ಇಟ್ಟು ಪೂಜಿಸಲಾಗುತ್ತದೆ. ಪ್ರತಿ ದಿನ ಪೂಜೆ ಅನ್ನದಾಸೋಹ ಇರುತ್ತದೆ) ಸ್ವರ್ಣಗೌರಿಯನ್ನು #ಅರಿಶಿಣ ಮತ್ತು #ಮೃತ್ಯುಕೆ ಎಂ...

G20 India - 2023, 9th and 10th Pragathi Maidan New Delhi, India.

G-20 meeting held in India in the year 2023 in the months of September, from 9th to 10 at Pragathi Maidan New Delhi. G20  - Group of 20 countries - 19 countries and European Union. It does not have a permanent headquarters,it operates through a rotating presidency. The tenure of G20 presidency is from 1st December to November 30th. 1. India  2. Russia 3. United States 4. Australia 5. Indonesia 6. Germany 7. United Kingdom 8. Saudi Arabia 9. China 10. Turkey 11. Japan 12. Italy 13. Mexico 14. France 15. Argentina 16. South Africa 17. Canada 18.Brazil 19. South Korea 20. European Union  G7 countries 1.United States of America 2.United Kingdom 3.Japan 4.Italy 5.Germancy 6.France 7.Canada