ರಸ ನಿಮಿಷಗಳಡಿ ಪಯಣ

ರಸ ನಿಮಿಷಗಳ ಪಯಣ 
ಮನದ ಮೌನದ ಮಿಲನ.
ಕಾಯುತಿಹ ಕಾಲನ ಚಲನ ವಲನ.

ಬರಹ ಲೋಕದ ಗಾರುಡಿಗರೇ ನಿಮಗೆ ನಮನ.
ಇಂದು ತಿಳಿಯದು ಎಂದು, ಎಂದೋ ನುಡಿದವರಿವರು ಹರುಹಿ ಆರೋಹಿ ಲೋಕದ ಪಯಣಿಗರು.

ಗಗನ ಕುಸುಮವ ತೂಗಿ ತೀರದ ಮನವ ಕಲಕುವ ಬಯಕೆ ನಿನದೆ.
ತರದ ತರ ತರದ ತೆರೆಗಳಡಿ ಮೌನ ಮೆರವಣಿಗೆ

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk