Writes from the heart ...
"Abhi's Walk of Life is a blog about embracing the journey, not just the destination. Here, I share my thoughts on life's big questions, tech trends, and everything that catches my attention."
Activist/
Get link
Facebook
X
Pinterest
Email
Other Apps
-
Today I was on my way back from my tour. Around 4'o clock I received a call from one of the doctor who requested data under government scheme.
ವಿಕಲ್ಪ ರಹಿತನಾದವನು ವೀರಶೈವ. ಪಂಚ ಪೀಠಗಳು: ಶ್ರೀ ರಂಭಾಪುರಿ ಪೀಠ, ಶ್ರೀ ಕಾಶಿ ಪೀಠ, ಶ್ರೀ ಉಜೈನ ಪೀಠ, ಶ್ರೀ ಹಿಮವತ್ ಕೇದಾರ ಪೀಠ,ಶ್ರೀ ಶೈಲ ಪೀಠ ಶ್ರೀ ರಂಭಾಪುರಿ ಪೀಠ ಶ್ರೀ ಕಾಶಿ ಪೀಠ ಶ್ರೀ ಉಜೈನ ಪೀಠ ಶ್ರೀ ಹಿಮವತ್ ಕೇದಾರ ಪೀಠ ಶ್ರೀ ಶೈಲ ಪೀಠ ಶಿವನ ಮುಖ ಸದ್ಯೋಜಾತ ಈಶಾನ ವಾಮದೇವ ಅಘೋರ ತತ್ಪುರುಷ ಗಣಾಧೀಶ್ವರರು ರೇಣುಕ ವಿಶ್ವಕರ್ಣ ದಾರುಕ ಘಟಕರ್ಣ ಧೇನುಕರ್ಣ ರೇಣುಕ ವಿಶ್ವಾರಾಧ್ಯ ದಾರುಕ ಏಕೋರಾಮ ಪಂಡಿತಾರಾಧ್ಯ ಗೋತ್ರ ವೀರ ಸ್ಕಂದ ನಂದಿ ಭೃಂಗಿ ವೃಷಭ ಸೂತ್ರ ಪಡ್ವಿಡಿ ಪಂಚ ವರ್ಣ ವೃಷ್ಟಿ ಲಂಭನ ಮುಕ್ತ ಗುಚ್ಚ ಧ್ವಜದ ಬಣ್ಣ ಹಸಿರು ಹಳದಿ ಕೆಂಪು ನೀಲಿ ಬಿಳಿ ವೇದಗಳು ಋಗ್ವೇದ 28 ಶೈವಾಗಮಗಳು ಯಜುರ್ವೇದ ಸಾಮವೇದ ಅಥರ್ವಣ ವೇದ ದಂಢ ಅರಳಿ ಬಿಲ್ವ ಮುತ್ತಲ ಬಿದಿರು ಆಲ ದಿಕ್ಕು ಪೂರ್ವ ಮಧ್ಯ ದಕ್ಷಿಣ ಪಶ್ಚಿಮ ಉತ್ತರ ಸಿಂಹಾಸನ ವೀರ ಸಿಂಹಾಸನ ಜ್ಞಾನ ಸಿಂಹಾಸನ ಸದ್ಧರ್ಮ ಸಿಂಹಾಸನ ವೈರಾಗ್ಯ ಸಿಂಹಾಸನ ಸೂರ್ಯ ಸಿಂಹಾಸನ ಕಾರ ನ ಯ ಮ ಶಿ ವಾ ತತ್ವ ಪ...
ಓಂ ಶ್ರೀ ಗುರು ಚನ್ನ ಬಸವವೇಶ್ವರ ಸ್ವಾಮಿ, ಶ್ರೀ ಗುರು ಬಸವೇಶ್ವರ ಸ್ವಾಮಿ, ಓಂ ಶ್ರೀ ಪತ್ರೆಕಲ್ಲು ಸಿದ್ದೇಶ್ವರ ಸ್ವಾಮಿ, ಶ್ರೀ ಮುದ್ರೆಕಲ್ಲೇಶ್ವರ ಸ್ವಾಮಿ , ಶ್ರೀ ಗುರು ಮೂಕಪ್ಪ ಶಿವಯೋಗಿ ಪ್ರಸೀದಃ ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ “ಹಲವು ಮಾತೇನು ನೀನೊಲಿದು ಪಾದವನಿಟ್ಟ ನೆಲವೇ ಸುಕ್ಷೇತ್ರ/ಜಲವೇ ಪಾವನ ತೀರ್ಥ ಸುಲಭ ಶ್ರೀಗುರುವೇ ಕೃಪೆಯಾಗು” ಭಾರತ ಆಧ್ಯಾತ್ಮದ ತವರೂರು, ದಿವ್ಯ ಶಕ್ತಿಯ ಪುಣ್ಯಭೂಮಿ. ಅಂತಹ ದಿವ್ಯ ಪರಂಪರೆಯ ಸಾಲಿನಲ್ಲಿ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕ ತಿಪ್ಪಾಯಿಕೊಪ್ಪ ಮೂಕಪ್ಪ ಶಿವಯೋಗಿಗಳ ಮಠವು ಒಂದು. ಮಹಾಮಹಿಮರಾದ ಮೂಕಪ್ಪ ಶಿವಯೋಗಿಗಳು ಪರಮ ವೈ...
ಅಬ್ಬೆತುಮಕೂರು ಯಾದಗಿರಿ ಜಿಲ್ಲೆಯ ಯಾದಗಿರಿ ತಾಲೂಕಿನಲ್ಲಿದೆ. ಇಲ್ಲಿ ಶ್ರೀ ಗುರು ವಿಶ್ವಾರಾಧ್ಯರ ಮಠವಿದೆ. ಇಲ್ಲಿ ವೀರಶೈವ ಆಚರಣೆಯಿದ್ದು ಎಲ್ಲಾ ಮತ ಧರ್ಮದವರಿಗೂ ಸೇವೆಗೆ ಅವಕಾಶವಿದೆ. 6.3.14 ರಂದು ಅಬ್ಬೆ ತುಮುಕೂರಿನ ಶ್ರೀ ವಿಶ್ವಾರಾಧ್ಯರ ಮಠದಲ್ಲಿ ಜಾತ್ರೆ ನಡೆಯಿತು. ಜಾತ್ರೆಯ ನಿಮಿತ್ತ ವಿಶ್ವ ಶ್ರೀ ಪ್ರಶಸ್ತಿಯನ್ನು ನಾಡಿನ ಖ್ಯಾತ ನ್ಯಾಯಾಂಗ ವ್ಯವಸ್ಥೆಯ ಹಿರಿಯ ಜೀವಕ್ಕೆ ಮನ್ನಣೆ ನೀಡಿದರು. ಜಾತ್ರೆಯಲ್ಲಿ ಯಾದಗಿರಿ ಜಿಲ್ಲೆಯ ಮ್ಯಾಜಿಸ್ಟ್ರೇಟ್ ರನ್ನೊಳಗೊಂಡು ವಿವಿಧ ಮಠಾದೀಶ್ವರರು, ಮಹಾರಾಷ್ಟ್ರ ಸರಕಾರದ ಮಾಜ ಸಚಿವರಾದ ಮೈತ್ರಿಯವರನ್ನೊಳಗೊಂಡು, ಜನ ಸಾಮಾನ್ಯರು ಭಕ್ತರಾಗಿ ಜಾತ್ರೆಯಲ್ಲಿ ಭಾಗವಹಿಸಿದ್ದರು. ಜಾತ್ರೆಯ ಮತ್ತೊಂದು ಆಕರ್ಷಣೆ ಎಂದರೆ ವೀರಶೈವ ಪಂಚ ಪೀಠಗಳಲ್ಲೊಂದಾದ ಶ್ರೀಮದ್ ಉಜ್ಜಯಿನಿ ಜಗದ್ಗುರುಗಳವರು. ಎಂದಿನಂತೆ ಶ್ರೀ ಗುರುಗಳ ಭಾಷಣ ಕೊನೆಯಲ್ಲಿ ಶುರುವಾಯಿತು. ಭಾಷಣದಲ್ಲಿ ಗುರುಗಳು ಆಡು ಮುಟ್ಟದ ಗಿಡ ಇಲ್ಲ ಎಂಬಂತೆ ತಮ್ಮ ವಾಕ್ ಶಕ್ತಿಯಿಂದ ಸಮಾಜದ ನಾನಾ ಮುಖಗಳ ಪರಿಚಯ ಮಾಡಿಸಿದರು. ಮನೆಯಲ್ಲಿ ದೊಡ್ಡ ಮಗನಾಗಿ ಹುಟ್ಟಬಾರದು. ಮದುವೆ ಮನೆಯಲ್ಲಿ ಊಟಕ್ಕೆ ಕೊನೆಯವನಾಗಿ ಹೋಗಬಾರದು. ಸಭೆಯಲ್ಲಿ ಕೊನೆಯದಾಗಿ ಭಾಷಣ ಮಾಡಬಾರದು. ನನಗೆ ಇಷ್ಟವಾದುದು ಗುರುಗಳು ಜೋಳದ ಬಗೆಗಳ ಬಗ್ಗೆ ನೀಡಿದ ಮಾಹಿತಿ ಜೋಳದಲ್ಲಿ ನಾಲ್ಕು ವಿಧ: 1. ನುಸಿ ಜೋಳ: ನುಸಿಯ ಆಗೆ ಕೆಲ ಜನರು ನುಸುಳಿ ಎಲ್ಲವನ್ನು ತಿಂದು...
Comments