Posts

Embla ademi

Embla Ademi is an 11-year-old girl from North Macedonia who was bullied at school due to her Down syndrome. In a heartwarming display of support, President Stevo Pendarovski walked Embla to school, holding her hand and showing solidarity. He met with Embla and her family, discussing the challenges they face and seeking solutions. Pendarovski emphasized the importance of inclusion and empathy, stating, "We are all equal in this society". This incident highlights the need for greater awareness and protection for children with disabilities. President Pendarovski's actions have inspired many, demonstrating that small acts of kindness can make a significant difference. Initiatives supporting children with disabilities or ways to promote inclusion in schools in India. Inclusive education is a vital aspect of supporting students with disabilities. In India, initiatives like the National Education Policy (NEP) 2020 and the Rights of Persons with Disabilities (RPwD) Act, 2016,...

ಪಿ.ಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರ ಸರ್ಕಾರದ ರೈತರ ಗುರುತಿನ ಚೀಟಿ ಕಡ್ಡಾಯ

ಪಿ.ಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರ ಸರ್ಕಾರದ ರೈತರ ಗುರುತಿನ ಚೀಟಿ ಕಡ್ಡಾಯ ---------------------- ಶಿವಮೊಗ್ಗ, ಜನವರಿ 19: (ಕರ್ನಾಟಕ ವಾರ್ತೆ): ಭಾರತ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು ಮಾರ್ಗಸೂಚಿಯಂತೆ ದಿನಾಂಕ 01-02-2010ರ ಪೂರ್ವದಲ್ಲಿ ಭೂ ಒಡೆತನ ಹೊಂದಿರುವ ಪ್ರತಿ ಅರ್ಹ ಸಣ್ಣ/ ಅತಿಸಣ್ಣ/ ಮಧ್ಯಮ/ ದೊಡ್ಡ ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರದಿಂದ ಒಂದು ವರ್ಷಕ್ಕೆ ರೂ.6000/-ಗಳನ್ನು, ತಿಂಗಳಿಗೊಮ್ಮೆ 3 ಕಂತುಗಳಲ್ಲಿ ರೂ.2000/- ರಂತೆ ಪ್ರೋತ್ಸಾಹ ಧನವನ್ನು ಇಲ್ಲಿಯವರೆಗೆ ಪಾವತಿಸಲಾಗುತ್ತಿದೆ. ಈ ಪ್ರೋತ್ಸಾಹಧನವನ್ನು ಮುಂದುವರಿಸಲು ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರ್ಕಾರವು ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆಯನ್ನು ಸೃಜಿಸುವುದು ಕಡ್ಡಾಯಗೊಳಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರದ ಪ್ರೂಟ್ಸ್ ತಂತ್ರಾಂಶದಿಂದ ದತ್ತಾಂಶವನ್ನು ಹಂಚಿಕೆ ಮಾಡಿ ಕೆಲವು ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ರೈತರ ಗುರುತಿನ ಸಂಖ್ಯೆಯನ್ನು ಸೃಜಿಸಲಾಗಿರುತ್ತದೆ. ಆದರೆ ಹೆಚ್ಚಿನ ಪಿಎಂ ಕಿಸಾನ್ ಫಲಾನುಭವಿಗಳಿಗೆ ಕೇಂದ್ರದ ರೈತರ ಗುರುತಿನ ಸಂಖ್ಯೆಯನ್ನು ಸೃಜನೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ರೈತರ ಇ-ಕೆವೈಸಿ. ಎಲೆಕ್ಟ್ರಾನಿಕ್ ಒಪ್ಪಿಗೆ ಹಾಗೂ ಓಟಿಪಿ ಅಧಾರಿತ ಮೊಬೈಲ್ ಸಂಖ್ಯೆ, ಆಧಾರ್ ಇ-ಸೈನ್ ದೃಡೀಕರಣವು ಕಡ್ಡಾಯವಾಗಿರುತ್ತದೆ. ಈ...

BIG BOSS Kannada12th Edition

12th BIG BOSS Kannada winner Gilli Nata. Gilli Nata is the winner of Bigg Boss Kannada Season 12! He took home the coveted trophy, ₹50 lakh prize money, and a brand-new Maruti Suzuki Victoris. Gilli, a comedian and entertainer from Matadapura, Mandya district, Karnataka, impressed the audience with his spontaneous humor and relatable performances. Gilli's journey in the show was marked by his witty one-liners, engaging persona, and consistent gameplay. He was one of the top finalists, along with Rakshitha Shetty and Ashwini Gowda, and ultimately emerged as the winner, securing the highest number of public votes. Gilli Nata, a comedian and content creator. Gilli's journey in the show was marked by his witty one-liners, emotional transparency, and consistent gameplay, which resonated with the audience. His victory is a testament to his perseverance and authenticity, rising from a simple farming background to becoming a celebrated performer. Ashwini Gowda is the 2nd runner-u...
Bheemanna Khandre was a renowned Indian politician and freedom fighter who passed away on January 16, 2026, at the age of 102. He was a prominent leader of the Indian National Congress party and served as the Transport Minister of Karnataka from 1992 to 1994. Khandre was also a key figure in the Karnataka Ekikarana movement, which aimed to unify Kannada-speaking districts. He was born on November 1, 1925, in Bhalki, Bidar district, Karnataka, and was a lawyer by profession. Khandre was elected to the Karnataka Legislative Assembly four times and was a member of the Legislative Council twice. He was known for his contributions to education and cooperative movements, founding institutions like the Shantivardhak Education Society and the Bidar Cooperative Sugar Factory. Khandre was also a key figure in the Veerashaiva-Lingayat community and worked tirelessly for education and cooperative movements. Some of his notable achievements include: - *Freedom Movement*: Participated in the ...

INSV Kaundinya

The INSV Kaundinya, a traditional sailing vessel built using ancient Indian shipbuilding techniques. This stitched sail ship is based on a 5th-century CE design depicted in the Ajanta Caves and was recently inducted into the Indian Navy. It's about 19.6 meters long, 6.5 meters wide, and has a draft of 3.33 meters, powered solely by sails with a crew of around 15 sailors. The Kaundinya recently completed its maiden overseas voyage from Porbandar, Gujarat, to Muscat, Oman, showcasing India's rich maritime heritage and indigenous shipbuilding skills. The vessel is named after the legendary Indian mariner Kaundinya, who sailed to Southeast Asia in the 1st century.

Makara Sankranti - 14th January 2026

ಮಕರ ಸಂಕ್ರಾಂತಿ ಪುಣ್ಯಕಾಲ ನಿರ್ಣಯ ಪ್ರಸ್ತುತ ವಿಶ್ವವಸು ನಾಮ ಸಂವತ್ಸರದಲ್ಲಿ: ಮಕರ ರಾಶಿಗೆ ಸೂರ್ಯನ ಸಾಗಣೆ – ಮಕರ ಸಂಕ್ರಮಣ ಎಂದು ಪ್ರಸಿದ್ಧ - ಬುಧವಾರ, 14ನೇ ಜನವರಿ 2026 ರಂದು (ಪೌಷ ಕೃಷ್ಣ ಏಕಾದಶಿ) ಸಂಭವಿಸುತ್ತದೆ. 34 ಘಟಿಕಗಳು ಮತ್ತು 49 ವಿಘಟಿಕಗಳ ನಿಖರವಾದ ಸಮಯದಲ್ಲಿ. ಪವಿತ್ರ ಸಮಯ ಪಾಲನೆಗೆ ಸಂಬಂಧಿಸಿದಂತೆ, ಧರ್ಮಸಿಂಧು ಹೀಗೆ ಹೇಳುತ್ತದೆ: ಆದರೆ, ಅಯನದಲ್ಲಿ, ಮಕರ ರಾಶಿಯಲ್ಲಿ ರಾತ್ರಿಯ ಸಂಕ್ರಮಣದ ಮರುದಿನ ಎಲ್ಲೆಡೆ ಪವಿತ್ರವಾಗಿರುತ್ತದೆ. ರಾತ್ರಿಯ ಸಮಯದಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ, ಆ ಶುಭ ಮುಹೂರ್ತವನ್ನು ಮಾರನೇ ದಿನ ಕಟ್ಟುನಿಟ್ಟಾಗಿ ಆಚರಿಸಬೇಕು. ಇದರ ಪ್ರಕಾರ, ಬುಧವಾರ ರಾತ್ರಿ ಸಂಕ್ರಮಣ ಸಂಭವಿಸುವುದರಿಂದ, ಮಕರ ಸಂಕ್ರಾಂತಿಯ ಪುಣ್ಯಕಾಲವು ಮರುದಿನ ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ, ಪೌಶ ಕೃಷ್ಣ ದ್ವಾದಶಿ, 15 ಜನವರಿ 2026, ಗುರುವಾರ ಎಲ್ಲಾ ಆಸ್ತಿಕರು 15ನೇ ಜನವರಿ 2026 ರ ಗುರುವಾರ ಸೂರ್ಯೋದಯದಿಂದ ಮಧ್ಯಾಹ್ನದ ನಡುವೆ ಸ್ನಾನ, ದಾನ, ಪೂಜೆ, ಹೋಮ ಮತ್ತು ತರ್ಪಣ ಸೇರಿದಂತೆ ತಮ್ಮ ಶುಭ ಆಚರಣೆಗಳನ್ನು ಮಾಡಬೇಕು. 14 या 15 जनवरी कब मनाई जाएगी मकर संक्रांति? ए मकर संक्रांति कब है? पंचांग के अनुसार, इस साल सूर्य देव का मकर राशि में प्रवेश 14 जनवरी 2026 को दोपहर 03 बजकर 13 मिनट पर होगा. शास्त्रानुसार, संक्रांति के समय से 8 घंटे...

ಆಶಾ ರಘು - ಹೀಗೊಂದು ಕನಸಾಯಿತು

ಆಶಾ ರಘು ಅವರು ಡಿಸೆಂಬರ್ 29 ರಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. "ಹೀಗೊಂದು ಕನಸಾಯಿತು… ಇಂದು ಬೆಳಗಿನ ಜಾವ ನನ್ನವರು ಕನಸಿನಲ್ಲಿ ಕಾಣಿಸಿಕೊಂಡರು. ಬಹಳ ಸಹಜವಾಗಿದ್ದರು. ನನಗೆ ಅವರು ತೀರಿಕೊಂಡ ಮೇಲೆ ನೋಡಲು ಬಂದಿದ್ದಾರೆಂಬ ಸಂಪೂರ್ಣ ಅರಿವಿತ್ತು. ಸಡಗರದಲ್ಲಿ ಮಾತನಾಡಿಸಿದೆ. ಉಳಿದವರನ್ನು ಕನಸಿನಲ್ಲೇ 'ಕಾಣ್ತಿದ್ದಾರಾ ನಿಮಗೆ?' ಅಂತೆಲ್ಲಾ ಕೇಳಿದೆ. ಅವರು ತಿಣುಕಾಡಿದರು. ಆದರೆ ಮಗಳು ನೇರವಾಗಿ ಬಂದು ತನ್ನಪ್ಪನನ್ನು ತಟ್ಟಿ, 'How are you?' ಅಂತ ಮಾತನಾಡಿಸಿದಳು. ಅವರೂ ಅವಳೊಂದಿಗೆ ಮಾತನಾಡಿಸಿದರು. ಕನಸಿನಲ್ಲಿ ನನ್ನ ತಲೆಗೂದಲು ತುಂಡಾಗಿತ್ತು. ನನ್ನ ಕೂದಲಲ್ಲಿ ಬೆರಳಾಡಿಸಿ ಯಾವುದೋ ಶ್ಯಾಂಪೂ ಹೆಸರು ಹೇಳಿದರು. ನಾನು ನಕ್ಕೆ. ನಂತರ 'ನಾನು ಈಗ ಫ್ರಾಂಸಿಗೆ ಹೋಗ್ತಿದ್ದೀನಿ' ಅಂದರು. 'ಮಾರಿಷಸ್' ಅಂತಾ ಕೂಡಾ ಜೊತೆಗೆ ಸೇರಿಸಿದರೋ ಅಂತ ಅರೆಬರೆ ನೆನಪು. ಇಷ್ಟಾಗುವುದರಲ್ಲಿ ಸಂತೋಷಕ್ಕೆ ಫಳ್ಳನೆ ಕಣ್ಣು ಬಿಟ್ಟುಬಿಟ್ಟೆ! ಸಂತೋಷಕ್ಕೆ ಮೊದಲು, ಆ ನಂತರ ಅವರ ಫೋಟೋ ನೋಡಿಕೊಂಡು ಭಾವವುಕ್ಕಿ ಅತ್ತೂ ಅತ್ತೂ ಕೆಡವಿದೆ. ಫ್ರಾಂಸಿಗೆ ಹೋದರೆ ನಿಜಕ್ಕೂ ಸಿಕ್ಕರೂ ಸಿಗಬಹುದು ಅನ್ನುವ ಲಹರಿಯಲ್ಲಿಯೇ ಇನ್ನೂ ಇದ್ದೇನೆ!" ಸ್ವರ್ಗದಲ್ಲಿ ಗಂಡನೊಂದಿಗೆ ಇರಲು ಹೋದರು. _-------------- ಹಿರಿಯರು ಒಂದು ಮಾತು ಹೇಳ್ತಾರೆ ಸತ್ತವರ ಜೊತೆಗೆ ನಾವು ಸಾಯೋಕೆ ಆಗುತ್ತಾ ಅಂತ ಒಬ...

USA arrested Venezuela President in January, 3rd 2026

The United States arrested Venezuela's President Nicolás Maduro on January 3, 2026, on charges of narco-terrorism, cocaine importation conspiracy, and other related crimes. The US Department of Justice had indicted Maduro in 2020, alleging he led a cocaine trafficking scheme with Colombian guerrilla groups and other criminal organizations, flooding the US with thousands of tons of cocaine. Maduro was captured in a US-led military operation in Caracas and transported to New York, where he faces trial. The US government claims Maduro's regime corrupted Venezuela's institutions, protected drug traffickers, and laundered billions of dollars in illicit proceeds. The arrest has sparked international debate, with some countries questioning the legality of the operation and others supporting the US's actions.

ಯಾವ ಮಾಸದಲ್ಲಿ ಮನೆ ಕಟ್ಟಿದರೆ ಯಾವ ಫಲ ಸಿಗುತ್ತದೆ

ಯಾವ ಮಾಸದಲ್ಲಿ ಮನೆ ಕಟ್ಟಿದರೆ ಯಾವ ಫಲ ಸಿಗುತ್ತದೆ ಚೈತ್ರ ಮಾಸದಲ್ಲಿ ಮನೆಯನ್ನು ಕಟ್ಟಿದರೆ ಧನಹಾನಿಯೂ ಮತ್ತು ಮಹಾಭೀತಿಯೂ ಉಂಟಾಗುವದು ವೈಶಾಖ ಮಾಸದಲ್ಲಿ ಶುಭದಾಯಕವು ಜೇಷ್ಠ ಮಾಸದಲ್ಲಿ ಮರಣಕ್ಕೆ ಸಮನಾದ ಭೀತಿಯು ಆಷಾಢ ಮಾಸದಲ್ಲಿ ಮನೆ ಕಟ್ಟಲು ಪ್ರಾರಂಭಿಸಿದರೆ ದನ, ಕರು, ಗೋಮಹಿಷ್ಯಾದಿಗಳ ನಾಶವು ಶ್ರಾವಣದಲ್ಲಿ ಸಂತಾನ ವೃದ್ಧಿಯು ಭಾದ್ರಪದದಲ್ಲಿ ರೋಗೋಪದ್ರಗಳು ಕಾಡುವವು ಆಶ್ವೇಜ ಮಾಸಗಳಲ್ಲಿ ಕಲಹ (ವೈರತ್ವ)ಗಳು ಕಾರ್ತಿಕದಲ್ಲಿ ದ್ರವ್ಯ ಲಾಭವು ಮಾರ್ಗಶಿರದಲ್ಲಿ (ನಾನಾರೀತಿ ಯಿಂದ) ಭಯವು. ಪುಷ್ಯಮಾಸದಲ್ಲಿ ಅಗ್ನಿ ಭೀತಿ ಬಾಧೆಯು ಮಾಘ ಮಾಸದಲ್ಲಿ ಸಂತಾನ ವೃದ್ಧಿಯು, ಫಾಲ್ಗುಣದಲ್ಲಿ ಸಂಪತ್ತು ಐಶ್ವರ (ರತ್ನ)ಗಳ ಲಾಭ ಈ ಪ್ರಕಾರ ಆಯಾ ಮಾಸಗಳಲ್ಲಿ ಈ ಪ್ರಕಾರ ಫಲಾಫಲಗಳುಂಟಾಗುವವು.

ನಮ್ಮದೇ ಕನಸಿನ ಓಟದಲ್ಲಿ ಸೋಲೋದಕ್ಕಿಂತ

ಯಾವುದೋ ಫಂಕ್ಷನ್ ನಲ್ಲಿ ಯಾರೋ ಒಬ್ಬರು ನಿನ್ನ ಕೈಯಲ್ಲಿ ಕಾರ್ ತಗೊಳ್ಳೋಕೆ ಆಗೋದಿಲ್ಲ ಎಂದು ಹಂಗಿಸಿರುತ್ತಾರೆ. ಅವತ್ತೇ ಕಾರ್ ನಮ್ಮದಾಗಿಸಿಕೊಳ್ಳುವ ಹಠಕ್ಕೆ ಬೀಳ್ತಿವಿ.ಇಎಂಐ ನಲ್ಲಿ ಸಾಲ ಸೋಲ ಎಲ್ಲಾ ಸೇರಿ ಕಾರು ಮನೆ ಮುಂದೆ ನಿಲ್ಲುತ್ತೆ. ಅವತ್ತು ಹಂಗಿಸಿದವರ ವಿರುದ್ದ ಗೆದ್ದ ಖುಷಿ ಇರುತ್ತೆ. ಅವತ್ತು ಹಂಗಿಸಿದವರು ಮತ್ತೆಲ್ಲೋ ಸಿಕ್ಕಿದಾಗ ಏನೋ ಕಾರ್ ಗೀರ್ ತಗೊಂಡ್ ಜೋರಾಗಿದ್ಯಾ.. ಸ್ವೀಟ್ ಎಲ್ಲೋ? ಅಂತಾರೆ. ಆದರೆ ಒಮ್ಮೆ ಹಿಂದಿರುಗಿ ನೋಡಿದ್ರೆ ನಮಗೆ ಕಾರಿನ ಆಗತ್ಯವೇ ಇರೋದಿಲ್ಲ. ಹಾಗಂತ ಈಗ ಕಾರನ್ನು ಮಾರೋಕೂ ಆಗಲ್ಲ. ಆದ್ದರಿಂದ ಯಾವುದೇ ವಿಷಯದಲ್ಲಿ ಗೆಲ್ಲಲು ಹೊರಡುವ ಮುಂಚೆ "ಈ ಗೆಲುವು ನನಗೆಷ್ಟು ಅನಿವಾರ್ಯ"? ಅಂತ ಒಮ್ಮೆ ನೋಡಬೇಕು. ಯಾರದ್ದೋ ಮೇಲಿನ ಹಠಕ್ಕೆ ಗೆಲ್ಲೋದು "ನಮ್ಮದೇ ಕನಸಿನ ಓಟದಲ್ಲಿ ಸೋಲೋದಕ್ಕಿಂತ" ಅಪಾಯಕಾರಿ. - ಸದ್ಗುರು ಜಗ್ಗಿ ವಾಸುದೇವ್