ತರ್ಕ ಸಂಗ್ರಹ

ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ

ಸಾಹಿತ್ಯ - ಸಂಸ್ಕೃತ ಸಂವರ್ಧಿಸಲಿ ಶಾಂತಿ ಸಮೃದ್ಧಿ ಸರ್ವರಿಗಾಗಲೀ

ತರ್ಕ ವಿದ್ಯೆಯನ್ನು 'ಆನ್ವೀಕ್ಷಕೀ' ವಿದ್ಯೆ ಎಂದು ಕರೆದು, ಅದರ ಅಧ್ಯಯನದಲ್ಲಿ ತೊಡಗುವವನೇ ಬಾಲಕ. ಸಮಯೋಚಿತವಾಗಿ ವಿಚಾರಮಾಡುವ ಬುದ್ಧಿ ಈ ಅಧ್ಯಯನದ ಫಲ. ಇಂತ ತಾರ್ಕಿಕ ಜ್ಞಾನದ ವೃಧ್ಧಿಗಾಗಿ, ನ್ಯಾಯಶಾಸ್ತ್ರ ಮತ್ತು ವೈಶೇಷಿಕ ದರ್ಶನಗಳ ಬೆಸುಗೆಯೇ ಅನ್ನಂಭಟ್ಟ ವಿರಚಿತ ತರ್ಕ ಸಂಗ್ರಹ

Comments

Popular posts from this blog

ವೀರಶೈವ ಪಂಚ ಪೀಠಗಳು

ಶ್ರೀ ಮ.ನಿ.ಪ್ರ ವಿರೂಪಾಕ್ಷ ಮಹಾಸ್ವಾಮಿಗಳು,ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠ, ಜಂಗಮ ಕ್ಷೇತ್ರ, ತಿಪ್ಪಾಯಿಕೊಪ್ಪ ಕಿರು ಪರಿಚಯ

ವೃಷಭರೂಪಿ ಶ್ರೀ.ಶ್ರೀ.ಶ್ರೀ.ಶಿವಾಲಿ ಬಸವೇಶ್ವರ ಮೂಕಪ್ಪಸ್ವಾಮಿಗಳು, Vrishabharupi Shri.Shri.Shri. Shivali Basaveshwara Mukappa Swamigalu, Satenahalli, Hirekeruru Taluk