ಜ್ಞಾನವಾಪಿ some Facebook writings
ಜ್ಞಾನವಾಪಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲಮಹಡಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ ಕಲ್ಪಿಸಿದ ನ್ಯಾಯಾಲಯ ವಾರ್ತಾಭಾರತಿ 31 Jan 2024 3:44 PM IST ಫಲಿಸಿದ ನಂದೀಶ್ವರನ 350 ವರ್ಷಗಳ ನಿರೀಕ್ಷೆ. ಕಾಶಿಯ ಜ್ಞಾನವಾಪಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅವಕಾಶ, ಕೋರ್ಟ್ ತೀರ್ಪು. ಕಾಶಿ ವಿಶ್ವನಾಥನ ನಂದಿಯ ತಪಸ್ಸು ಫಲಿಸಿದೆ. ಜ್ಞಾನವಾಪಿ ಮಸೀದಿ ಒಳಗೆ ಹಿಂದು ವಿಗ್ರಹ ಪೂಜಿಸಲು ಅವಕಾಶ. PublicTV Big Bulletin | 'ಜ್ಞಾನವಾಪಿ' ವೈಜ್ಞಾನಿಕ ಸಮೀಕ್ಷೆ ವರದಿ ಬಹಿರಂಗ- ದೇಗುಲದ ಮೇಲೆ ಮಸೀದಿ ನಿರ್ಮಾಣವಾಗಿರೋದು ಖಚಿತ- ಪುರಾತತ್ವ ಇಲಾಖೆಯ ಸಮೀಕ್ಷೆ ವರದಿಯಲ್ಲಿ ಉಲ್ಲೇಖ- ಮಸೀದಿಯ ನೆಲಮಾಳಿಗೆಯಲ್ಲಿ ಮುರಿದ ಶಿವಲಿಂಗಗಳು ಪತ್ತೆ- ಕನ್ನಡ ತೆಲುಗು ಸೇರಿ 32 ಶಾಸನಗಳು ಪತ್ತೆ | HR Ranganath ಕಾಶಿ ವಿಶ್ವನಾಥ ದೇವಸ್ಥಾನದ ASI ಸರ್ವೆ ವರದಿ 🙏🏻🚩 ಮಸೀದಿಯ ಮೊದಲು, ಇಲ್ಲಿ ದೊಡ್ಡ ಹಿಂದೂ ದೇವಾಲಯವಿತ್ತು - ASI ➡‘ಪಶ್ಚಿಮ ಗೋಡೆ’ ಹಿಂದೂ ದೇವಾಲಯದ ಭಾಗವಾಗಿದೆ - ASI ➡‘ಕಂಬಗಳು ಮುರಿದವು, ಕಮಲದ ಗುರುತುಗಳು ಮುರಿದವು’ ➡ಹಿಂದೂ ದೇವಾಲಯಗಳ ಭಾಗವಾಗಿದ್ದ ಅಂತಹ 32 ಸ್ಥಳಗಳಿವೆ - ASI ➡‘ಮಸೀದಿ ಕಟ್ಟಲು ಹಿಂದೂ ದೇವಾಲಯದ ವಸ್ತುಗಳನ್ನು ಬಳಸಲಾಗಿದೆ’ ➡‘ಜನಾರ್ದನ್ ಮೂರು ಭಾಷೆಗಳಲ್ಲಿ ಬರೆಯಲಾಗಿದೆ: ದೇವನಾಗರಿ, ತೆಲುಗು ಮತ್ತು ಕನ್ನಡ.’ ➡ರುದ್ರ ...